ಚಳ್ಳಕೆರೆ ತಾಲೋಕು ತಹಸೀಲ್ದಾರ್, ಎನ್, ರಘುಮೂರ್ತಿ ಅವರ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ಆರೋಗ್ಯದ ಅರಿವು ಮೂಡಿಸಲಾಯಿತು…!!!

ಇಂದು ಚಳ್ಳಕೆರೆ ತಾಲೂಕಿನ ತಾಲ್ಲೂಕು ಕಚೇರಿಯ ಆಡಳಿತ ವತಿಯಿಂದ ಬೆಳಿಗ್ಗೆ 6:00 ಗಂಟೆಯಿಂದ ಚಳ್ಳಕೆರೆ ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿಗೆ ತಾಲ್ಲೂಕಿನ 24 ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವ್ಯಾಕ್ಸಿನ್ ಗೆ ಬಾಕಿ ಇದ್ದಂತಹ 200 ಜನರಿಗೆ ತಹಸೀಲ್ದಾರ್ ಏನ್ ರಘುಮೂರ್ತಿ…

ಭಾರತ🇮🇳ವಿದ್ಯಾರ್ಥಿ ಫೆಡರೇಶನ್ SFI52 ನೇ ಸಂಸ್ಥಾಪನಾದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳು…!!!

ಭಾರತ🇮🇳ವಿದ್ಯಾರ್ಥಿ ಫೆಡರೇಶನ್ SFI52 ನೇ ಸಂಸ್ಥಾಪನಾದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳು.* ✍🏼🌹✊🏽 (1970-2021) *SFI… ——ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ—— ಸಂಗಾತಿಗಳೇ.. *ಭಾರತ🇮🇳 ವಿದ್ಯಾರ್ಥಿ ಫೆಡರೇಶನ್*_ (ಎಸ್ಎಫ್ಐ) “ಸರ್ವರಿಗೂ ಸಮಾನ ಗುಣಮಟ್ಟದ ಮತ್ತು ವೈಜ್ಞಾನಿಕ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ದೇಶ ಅಗ್ರಗಣ್ಯ ವಿದ್ಯಾರ್ಥಿ ಸಂಘಟನೆಯಾಗಿದ್ದು.…

ಕೂಡ್ಲಿಗಿ:ಪೇಟೆ ದೈವಸ್ಥರ ಹಬ್ಬ,ಶ್ರೀಪೇಟೆಬಸವೇಶ್ವರ ಕಾರ್ತೀಕೋತ್ಸವ…!!!

ಕೂಡ್ಲಿಗಿ:ಪೇಟೆ ದೈವಸ್ಥರ ಹಬ್ಬ,ಶ್ರೀಪೇಟೆಬಸವೇಶ್ವರ ಕಾರ್ತೀಕೋತ್ಸವ.. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮೂಲ ದೇವಸ್ಥಾನವಾದ,ಶ್ರೀಪೇಟೆಬಸವೇಶ್ವರ ಕಾರ್ತೀಕೋತ್ಸವ ಡಿ30ರಂದು ಸಂಜೆ ಜರುಗಿತು.ಕಾರ್ತೀಕೋತ್ಸವ ನಿಮಿತ್ತ ನಂದಿಕೋಲು ಸಮ್ಮಾಳ ವಾದ್ಯವೃಂದ ಸಮೇತ ಪಲ್ಲಕ್ಕಿ ಉತ್ಸವ ಜರುಗಿತು,ಮಕ್ಕಳು ಮಹಿಳೆಯರು ನಾಗರೀಕರು ನೂರಾರು ಭಕ್ತಾದಿಗಳು ಭಕ್ತಿ ಶ್ರದ್ಧೆಯಿಂದ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡರು.ಗುರುವಾರ…