ಪತ್ರಿಕಾ ಹಾಗೂ ಮಾಧ್ಯಗಳಿಂದ ದೂರ ಸರಿಯುತ್ತಿರುವ ಇಲಾಖೆಗಳ ನಡೆ..ನಿಗೂಡ…!!!

ಪತ್ರಿಕಾ ಹಾಗೂ ಮಾಧ್ಯಗಳಿಂದ ದೂರ ಸರಿಯುತ್ತಿರುವ ಇಲಾಖೆಗಳ ನಡೆ..ನಿಗೂಡ. ವಿಜಯನಗರ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಪೊಲೀಸ್ ಇಲಾಖೆ ಮೊದಲ್ಗೊಂಡು,ಬಹುತೇಕ ಇಲಾಖೆಗಳು ಪತ್ರಕರ್ತರಿಂದ ಹಾಗೂ ಮಾಧ್ಯದವರಿಂದ ಬಹುದೂರ ಹಿಂದಕ್ಕೆ ಸರಿಯುತ್ತಿದ್ದಂತೆ ಕಾಣುತ್ತಿದೆ.ಸರ್ಕಾರದಿಂದ ಸಾರ್ವಜನಿಕರ ಸೇವರಗೆಂದೇ ನಿಯೊಜಿಸಲ್ಪಡಯವ ಇಲಾಖೆಗಳು,ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಸಂಪರ್ಕ…

ಕೂಡ್ಲಿಗಿ:ಬಿ.ಇ.ಓ ಹಾಗೂ ಸಿಬ್ಬಂದಿ ಅಮಾನತ್ತಿಗೆ ಆಗ್ರಹ…!!!

ಕೂಡ್ಲಿಗಿ:ಬಿ.ಇ.ಓ ಹಾಗೂ ಸಿಬ್ಬಂದಿ ಅಮಾನತ್ತಿಗೆ ಆಗ್ರಹ ವಿಜಯನಗರ ಜಿಲ್ಲೆ ಕೂಡ್ಲಿಗಿ,ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿನಿರ್ವಹಣೆದಿನಾಚರಣೆ, ಆಚರಿಸದೇ ನಿರ್ಲಕ್ಷ್ಯ ಧೋರಣೆ ತೋರಿರುವ.ಹಾಗೂ ತಮ್ಮ ಅವಿವೇಕತನದ ಹೇಳಿಕೆಯಿಂದಿಗೆ ಸಮರ್ತಿಸಿಕೊಂಡಿರುವ,ಈ ಮೂಲಕ ಶಿಕ್ಷಣ ಇಲಾಖೆಯ ಘನತೆಗೆ ದಕ್ಕೆ ತಂದಿರುವ ಬಿ.ಇ.ಓ ಹಾಗೂ ಸಿಬ್ಬಂದಿಯನ್ನು.ಅಮಾನತ್ತು ಮಾಡಬೇಕೆಂದು ಕ.ರಾ.ದ.ಸಂ.ಸಮಿತಿ ಆಗ್ರಹಿಸಿದೆ,ಸಂಬಂಧಿಸಿದಂತೆ…

ಕೂಡ್ಲಿಗಿಯ ಹಲವು ಗ್ರಾಮಪಂಚಾಯಿತಿಗಳಿಗೆ ತೆರಳಿ ಗುರುರಾಜ್ ನಾಯಕ್ ಬಣದಿಂದ ವಿಧಾನ ಪರಿಷತ್ತು ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಕೆ ಸಿ ಕೊಂಡಯ್ಯ ಅವರ ಪರವಾಗಿ ಮತಯಾಚನೆ ಮಾಡಿದರು…!!!

ಕೂಡ್ಲಿಗಿಯ ಜನಪ್ರಿಯ ನಾಯಕರು ಹಾಗೂ ಸಮಾಜ ಸೇವಕರು ಆದ, ಗುರುರಾಜ್, ನಾಯಕ್ ರವರ ಒಂದು ಕುಟುಂಬದ ಅವಿರತ ಪ್ರಯತ್ನ “ಸಮಾಜ ಸೇವೆಯೇ ದೇವರ ಸೇವೆ,ಜನಸೇವೆಯೇ ಜನಾರ್ದನನ ಸೇವೆ “ಎನ್ನುವುದನ್ನು ಮೊದಲಿಂದಲೂ ಮೈಗೂಡಿಸಿಕೊಂಡು ಬಂದಿರುವ ಕುಟುಂಬ ಅಂತಾನೆ ಹೇಳಿದರು ತಪ್ಪಾಗಲಾರದು ಮಗ ತನ್ನ…