ಕೂಡ್ಲಿಗಿಯ ಹಲವು ಗ್ರಾಮಪಂಚಾಯಿತಿಗಳಿಗೆ ತೆರಳಿ ಗುರುರಾಜ್ ನಾಯಕ್ ಬಣದಿಂದ ವಿಧಾನ ಪರಿಷತ್ತು ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಕೆ ಸಿ ಕೊಂಡಯ್ಯ ಅವರ ಪರವಾಗಿ ಮತಯಾಚನೆ ಮಾಡಿದರು…!!!

Listen to this article

ಕೂಡ್ಲಿಗಿಯ ಜನಪ್ರಿಯ ನಾಯಕರು ಹಾಗೂ ಸಮಾಜ ಸೇವಕರು ಆದ, ಗುರುರಾಜ್, ನಾಯಕ್ ರವರ ಒಂದು ಕುಟುಂಬದ ಅವಿರತ ಪ್ರಯತ್ನ “ಸಮಾಜ ಸೇವೆಯೇ ದೇವರ ಸೇವೆ,ಜನಸೇವೆಯೇ ಜನಾರ್ದನನ ಸೇವೆ “ಎನ್ನುವುದನ್ನು ಮೊದಲಿಂದಲೂ ಮೈಗೂಡಿಸಿಕೊಂಡು ಬಂದಿರುವ ಕುಟುಂಬ ಅಂತಾನೆ ಹೇಳಿದರು ತಪ್ಪಾಗಲಾರದು ಮಗ ತನ್ನ ಒಂದು ಕೆಲಸದ ನಿಮಿತ್ತ, ವಿದೇಶದಲ್ಲಿದ್ದರು ಸಹ ಅವರ ತಂದೆಯವರಾದ, ಕಾಳಪ್ಪನವರು ಸಹ ಸದಾ ತಾಲೂಕಿನ ಜೊತೆಗೆ ವಡನಾಟದಲ್ಲಿ.

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಸಮಾಜ ಸೇವಕರಾದ ಗುರುರಾಜ್ ನಾಯಕರವರು ತಂದೆರಾದ ಕಾಳಪ್ಪ ರವರು ನಿಂಬಳಗೇರಿ ಮತ್ತು ಚೌಡಾಪುರ  ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಭೇಟಿ ಮಾಡಿ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಕೆ ಸಿ ಕೊಂಡಯ್ಯ ಅವರ ಪರವಾಗಿ ಮತಯಾಚನೆ ಮಾಡಿ ಗೆಲುವಿನ ಬಗ್ಗೆ ಸಮಾಲೋಚನೆ ನಡೆಸಿದ ಸಂದರ್ಭ.

ಗುರುರಾಜ್ ನಾಯಕ
ಜನಪ್ರಿಯ ಸಮಾಜ ಸೇವಕರು
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ..

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend