ಕೂಡ್ಲಿಗಿಯ ಜನಪ್ರಿಯ ನಾಯಕರು ಹಾಗೂ ಸಮಾಜ ಸೇವಕರು ಆದ, ಗುರುರಾಜ್, ನಾಯಕ್ ರವರ ಒಂದು ಕುಟುಂಬದ ಅವಿರತ ಪ್ರಯತ್ನ “ಸಮಾಜ ಸೇವೆಯೇ ದೇವರ ಸೇವೆ,ಜನಸೇವೆಯೇ ಜನಾರ್ದನನ ಸೇವೆ “ಎನ್ನುವುದನ್ನು ಮೊದಲಿಂದಲೂ ಮೈಗೂಡಿಸಿಕೊಂಡು ಬಂದಿರುವ ಕುಟುಂಬ ಅಂತಾನೆ ಹೇಳಿದರು ತಪ್ಪಾಗಲಾರದು ಮಗ ತನ್ನ ಒಂದು ಕೆಲಸದ ನಿಮಿತ್ತ, ವಿದೇಶದಲ್ಲಿದ್ದರು ಸಹ ಅವರ ತಂದೆಯವರಾದ, ಕಾಳಪ್ಪನವರು ಸಹ ಸದಾ ತಾಲೂಕಿನ ಜೊತೆಗೆ ವಡನಾಟದಲ್ಲಿ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಸಮಾಜ ಸೇವಕರಾದ ಗುರುರಾಜ್ ನಾಯಕರವರು ತಂದೆರಾದ ಕಾಳಪ್ಪ ರವರು ನಿಂಬಳಗೇರಿ ಮತ್ತು ಚೌಡಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಭೇಟಿ ಮಾಡಿ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಕೆ ಸಿ ಕೊಂಡಯ್ಯ ಅವರ ಪರವಾಗಿ ಮತಯಾಚನೆ ಮಾಡಿ ಗೆಲುವಿನ ಬಗ್ಗೆ ಸಮಾಲೋಚನೆ ನಡೆಸಿದ ಸಂದರ್ಭ.
ಗುರುರಾಜ್ ನಾಯಕ
ಜನಪ್ರಿಯ ಸಮಾಜ ಸೇವಕರು
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ..
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030