*ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಕ್ಕೆ ಚಾಲನೆ…!!!

Listen to this article

ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಾಣವಾಗುತ್ತಿರುವ ಅಮೃತ ವಾಟಿಕಾ ವನಕ್ಕಾಗಿ ದೇಶದೆಲ್ಲೆಡೆಯಿಂದ ಮಣ್ಣು ಸಂಗ್ರಹ ಮಾಡುತ್ತಿರುವ “ನನ್ನ ಮಣ್ಣು-ನನ್ನ ದೇಶ” ಅಭಿಯಾನದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ರಾಯಚೂರು ಜಿಲ್ಲೆಯ ವತಿಯಿಂದ ಮಾನ್ವಿ ತಾಲ್ಲೂಕಿನ ಶ್ರೀ ಉದ್ಭವ ಆಂಜನೇಯ ದೇವಸ್ಥಾನ ಎಪಿಎಂಸಿ ಮಾನ್ವಿಯಲ್ಲಿ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ ಹಾಗೂ ಮಾಜಿ ಶಾಸಕರಾದ ಶ್ರೀ ಗಂಗಾಧರ ನಾಯಕ ಅವರು ಭೂಮಿ ಪೂಜೆ ಮಾಡಿ ಕಳಶದಲ್ಲಿ ಮಣ್ಣು ಸಂಗ್ರಹ ಮಾಡುವುದರ ಮೂಲಕ ಈ ಆಭಿಯಾನವನ್ನು ಉದ್ಘಾಟನೆ ಮಾಡಿ ಚಾಲನೆ ನೀಡಿದರು

ಈ ವೇಳೆ ಮಾನ್ವಿಯ ಟಿಎಪಿಎಂಎಸ್‌ಸಿ ಅಧ್ಯಕ್ಷರಾದ ತಿಮ್ಮಾರೆಡ್ಡಿ ಗೌಡ ಭಗವತಿ ಅವರು ಹಿರಿಯ ಮುಖಂಡರಾದ ಮಲ್ಲನಗೌಡ ನಕ್ಕುಂದಿ ಸುಧಾಕರ್ ರೆಡ್ಡಿ ಶ್ರೀನಿವಾಸ್ ವೀರೇಶ್ ನಾಯಕ್ ಬೆಟ್ಟದೂರು ರಂಗಪ್ಪ ನಾಯಕ್ ಅಯ್ಯಪ್ಪ ನಾಯಕ್ ಮ್ಯಾಕಲ್ ರಾಮನಗೌಡ ಗವಿಗಟ್ಟ ಸುರೇಶ್ ಜೋಲ್ಟನ್ ಕೆ ನಾಗಲಿಂಗಸ್ವಾಮಿ ಮಹಿಳಾ ಮೊರ್ಚ ಅಧ್ಯಕ್ಷರಾದ ವಿರಾಜಮ್ಮ ಲಕ್ಷ್ಮೀದೇವಿ ಪ್ರಧಾನ ಕಾರ್ಯದರ್ಶಿಗಳಾದ ಭೀಮಣ್ಣ ನಾಯಕ್ ಹರವಿ ಗುರು ಸಿದ್ದಪ್ಪಗೌಡ ಮುತ್ತಣ ಚಾಗಭಾವಿ ಶಿವನಗೌಡ ಬೊಮ್ಮನಾಳ ಕುಮಾರ ಮೇಧ
ವಿ ಜನಾರ್ಧನ್ ರಂಗನಾಥ್ ನಾಯಕ್ ಸುರೇಶ್ ಜೋಲ್ಟಾನ್ ಸದ್ದಾಂ ಹುಸೇನಿ ಉಮಳಿ ಹೊಸೂರ್ ಈರಣ್ಣ ನಾಯಕ ಹಿರೇಕೊಟ್ನೇಕಲ್ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ಲಿಂಗರಾಜ್ ಮಾಲವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend