ಹೊರ ಬಂದಿದ್ದ ಕಣ್ಣನ್ನು ಶಸ್ತ್ರ ಚಿಕಿತ್ಸೆಮಾಡುವ ಮೂಲಕ ಶಾಶ್ವತಾಗಿ ಎರಡು ಕಣ್ಣುಗಳನ್ನು ಕಳೆದುಕೊಂಡಿರುವ ಭೀತಿಯಲ್ಲಿ ಹೊಸ ಬೆಳಕನ್ನು ನೀಡುವಲ್ಲಿ ನಗರದ ಖ್ಯಾತ ನೇತ್ರ ತಜ್ಞ ಡಾಕ್ಟರ್ ಮಹಾಂತೇಶ್ ಪಟ್ಟಣಶೆಟ್ಟಿ ಯಶಸ್ವಿಯಾಗಿದ್ದಾರೆ. ಹೌದು
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು ವಿರುಪಾಪುರ ಗಡ್ಡಿ ನಿವಾಸಿ ನಾಗರಾಜ್ ಇವರ ಪುತ್ರಿ ಧನು ಭಾಯ್ ವಯಸ್ಸು 07 ವರ್ಷ ಶಾಲೆಗೆ ಕಾಲುವೆ ಸೇತುವೆ ದಾಟುವಾಗ ಹೋಗುವ ಸಂದರ್ಭದಲ್ಲಿ ಕಾಲುಜಾರಿ ಬಿದ್ದ ಪರಿಣಾಮವಾಗಿ ಎಡಭಾಗದ ಕಣ್ಣಿಗೆ ಕಟ್ಟಿಗೆ ತಾಕಿ, ಕಣ್ಣುಗುಡ್ಡೆ ಹೊರಗೆ ಬಂದಿತು. ಗಾಬರಿಗೊಂಡ ನಾಗರಾಜ್ ದಂಪತಿಗಳು ಕೂಡಲೇ ನಗರದ ನೇತ್ರ ಜ್ಯೋತಿ ಕಣ್ಣಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಲಕರ ಪರವಾಗಿರುವೊಂದಿಗೆ ಬಾಲಕಿಯ ಕಣ್ಣಿನ ಶಸ್ತ್ರ ಚಿಕಿತ್ಸೆಮಾಡಿ ಒಳಗಿದ್ದ ಕಟ್ಟಿಗೆ ತುಂಡನ್ನು ಹೊರಗೆ ತೆಗೆದು ಪುನಃ ಕಣ್ಣ ಗುಂಡಿಯನ್ನು ಅದೇ ಸ್ಥಳದಲ್ಲಿರಿಸಿ ಹೊಲಿಗೆ ಹಾಕುವ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಒಳಗಿದ್ದ ಕಟ್ಟಿಗೆ ತುಂಡನ್ನು ಹೊರಗೆ ತೆಗೆದು ಪುನಹ ಕಣ್ಣು ಗುಡ್ಡೆಯನ್ನು ಅದೇ ಸ್ಥಳದಲ್ಲಿ ಇರಿಸಿ ಹೊಲಿಗೆ ಹಾಕುವ ಮೂಲಕ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಮುಂದೆ ಎರಡು ಕಣ್ಣು ಕಳೆದುಕೊಂಡು ಅಂದತ್ವ ಕೊಳ್ಳಾಗುತ್ತಿದ್ದ. ಬಾಲಕಿ ಧನು ಬಾಯ್ ಹಣ್ಣುಗಳನ್ನು ಸಂರಕ್ಷಣೆ ಮಾಡಿದ್ದಾರೆ. ಮಕ್ಕಳ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು. ಚಲನ ವಲನಗಳನ್ನು ಪಾಲಕರು ಎಚ್ಚರಿಕೆಯಿಂದ ಗಮನ ವಹಿಸಬೇಕು. ವಿರುಪಾಪುರ ಗಡ್ಡಿ ಗ್ರಾಮದ ಧನುಭಾಯಿ ಎಡಗಣ್ಣಿಗೆ ಕಟ್ಟಿಗೆ ಬಡಿದ ಪರಿಣಾಮ ಕಣ್ಣು ಗುಡ್ಡೆ ವರೆಗೆ ಬಂದಿತು. ಪಾಲಕರು ಕೂಡಲೇ ಆಗಮಿಸಿದ್ದರಿಂದ ಸೂಕ್ತ ಶಸ್ತ್ರಚಿಕಿತ್ಸೆ ಮೂಲಕ ಕಟ್ಟಿಗೆ ಚೂರನ್ನು ಹೊರಗೆ ತೆಗೆದು ಮುಂದೆ ಎರಡು ಕಣ್ಣುಗಳು ದೃಷ್ಟಿ ದೋಷವಾಗುವುದನ್ನು ತಡೆಯಲಾಗಿದೆ. ಮಕ್ಕಳ ವಯಸ್ಸಿನಲ್ಲಿ ಇಂತಹ ಅನಾಹುತಗಳಾಗುವುದು ಸಾಮಾನ್ಯ ಕೂಡಲೇ ನೇತ್ರಾ ವೈದ್ಯರನ್ನು ಸಂಪರ್ಕಿಸಬೇಕು ಎಂದು ನೇತ್ರ ನೇತ್ರ ವೈದ್ಯ ಡಾಕ್ಟರ್ ಮಹಾಂತೇಶ್ ಪಟ್ಟಣಶೆಟ್ಟಿ ಮಾಹಿತಿ ನೀಡಿದ್ದಾರೆ…
ವರದಿ.ಹೆಚ್ ಮಲ್ಲೇಶ್ವರ ಗಂಗಾವತಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030