ಅಗೋಲಿ ಗ್ರಾಮದ ಶ್ರೀ ಬಸವ ಜಯಂತಿ ಮತ್ತು ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ನವರ ಜಯಂತಿ ಆಚರಿಸಲಾಯಿತು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಗೋಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಇಂದು 10-05-2024 ರಂದು ಕಾಯಕವೇ ಕೈಲಾಸ ಎಂಬ ಮೂಲ ಮಂತ್ರದಿಂದ ಮೂಕ್ತಿ ಮಾರ್ಗವನ್ನು ತೋರಿಸಿದ ವಿಶ್ವಗುರು ಶ್ರೀ ಬಸವ ಜಯಂತಿ ಆಚರಣೆ ಮಾಡಲಾಗಿತ್ತು ಮತ್ತು ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆ ಮಾಡಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಪಂಚಾಯತಿ ಅಧಿವೃದ್ಧಿ ಅಧಿಕಾರಿ ಕಾಶಿನಾಥ ಹಂಚಿನಾಳ ಮತ್ತುಪಂಚಾಯತಿಯ ಸದಸ್ಯರುಗಳು. ಸಿಬ್ಬಂದಿಗಳಾದ ಮಂಜುನಾಥ ತಳವಾರ. ತಿಮಣ್ಣ ವಡ್ಡರ ಗ್ರಾಮಸ್ಥರು ಗುರುಹಿರಿಯರು ಭಾಗವಹಿಸಿದ್ದರು…
ವರದಿ. ಮಂಜುನಾಥ್ ಉಪ್ಪಾರ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030