ಅಗೋಲಿ ಗ್ರಾಮದ ಶ್ರೀ ಬಸವ ಜಯಂತಿ ಮತ್ತು ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ನವರ ಜಯಂತಿ ಆಚರಣೆ…!!!

Listen to this article

ಅಗೋಲಿ ಗ್ರಾಮದ ಶ್ರೀ ಬಸವ ಜಯಂತಿ ಮತ್ತು ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ನವರ ಜಯಂತಿ ಆಚರಿಸಲಾಯಿತು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಗೋಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಇಂದು 10-05-2024 ರಂದು ಕಾಯಕವೇ ಕೈಲಾಸ ಎಂಬ ಮೂಲ ಮಂತ್ರದಿಂದ ಮೂಕ್ತಿ ಮಾರ್ಗವನ್ನು ತೋರಿಸಿದ ವಿಶ್ವಗುರು ಶ್ರೀ ಬಸವ ಜಯಂತಿ ಆಚರಣೆ ಮಾಡಲಾಗಿತ್ತು ಮತ್ತು ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆ ಮಾಡಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಪಂಚಾಯತಿ ಅಧಿವೃದ್ಧಿ ಅಧಿಕಾರಿ ಕಾಶಿನಾಥ ಹಂಚಿನಾಳ ಮತ್ತುಪಂಚಾಯತಿಯ ಸದಸ್ಯರುಗಳು. ಸಿಬ್ಬಂದಿಗಳಾದ ಮಂಜುನಾಥ ತಳವಾರ. ತಿಮಣ್ಣ ವಡ್ಡರ ಗ್ರಾಮಸ್ಥರು ಗುರುಹಿರಿಯರು ಭಾಗವಹಿಸಿದ್ದರು…

ವರದಿ. ಮಂಜುನಾಥ್ ಉಪ್ಪಾರ ಕೊಪ್ಪಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend