ತಾಲೂಕಿನ ಅನೇಕ ಕಡೆಗಳಲ್ಲಿ ಮನೆ ಮನೆ ಪ್ರಚಾರ…!!!

Listen to this article

ಗೆದ್ದಲಗಟ್ಟೆ ಗ್ರಾಮದ ರಾಜಶೇಖರ ಮತ್ತು ಅವರನ್ನು ಒಳಗೊಂಡ ತಂಡ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಾ ಕಾಂಗ್ರೆಸ್ ಗ್ಯಾಂರಂಟಿ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡುತ್ತಾ ಮತ್ತು ರೈತ ಪರ ಚಿಂತನೆ ಹೊಂದಿರುವ ಮತ್ತು ಬಿ. ಜೆ. ಪಿ.ಜಾರಿಗೆ ತಂದಿದ್ದ ರೈತ ವಿರೋಧಿ ಕಾನೂನು ಗಳನ್ನು ಜಾರಿಗೆ ತಂದು ರೈತರ ತೀವ್ರ ಹೋರಾಟದ ನಂತರ ವಾಪಾಸ್ ಪಡೆದ ಬಗ್ಗೆ ಮಾಹಿತಿಯನ್ನು ಹಂಚುತ್ತ ಈ ಬಾರಿ ತುಕಾರಾಮ್ ಅವರನ್ನು ಗೆಲ್ಲಿಸಿ ನಮ್ಮ ಶಾಸಕರ ಕ್ಯೆ ಬಲಪಡಿಸ ಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಅನೇಕ ಮಹಿಳೆಯರು ಕಾರ್ಯಕರ್ತರು ಜೊತೆಗೂಡಿ ಪ್ರಚಾರ ಮಾಡಿದರು..

ವರದಿ. ಬಸವರಾಜ್. ಎಂ. ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend