ರೈತ ಸಂಘಟನೆ ವತಿಯಿಂದ ರೈತರನ್ನು ರಕ್ಷಿಸಿ ಆಂದೋಲನ….!!!

Listen to this article

ರೈತರಿಗೆ ಬೆಂಬಲ ಬೆಲೆ ಕೊಡದೆ ರೈತರ ಸಾಲ ಮನ್ನಾ ಮಾಡದ, ರೈತರನ್ನು ದೆಹಲಿಗೆ ಪ್ರವೇಶ ಮಾಡಲು ಅವಕಾಶ ಮಾಡಿಕೊಡದ, ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಬಿಜೆಪಿ ಸೋಲಿಸಿ
ರೈತರನ್ನು ರಕ್ಷಿಸಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಇಡೀ ಜಿಲ್ಲಾದ್ಯoತ ಪ್ರವಾಸ ಮಾಡಿ ರೈತರಿಗೆ ತಿಳಿಸುತ್ತಾ ಬಂದು ಅನೇಕ ಹಳ್ಳಿ ಗಳಲ್ಲಿ ವ್ಯಪಾಕ ಪ್ರಚಾರ ಕಾರ್ಯ ಭಾರದಿಂದ ಸಾಗಿದೆ ಈ ಸಂರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಬಿ ಗೋಣಿಬಸಪ್ಪ,, ಜಿಲ್ಲಾ ಅಧ್ಯಕ್ಷ ಬಿ ಸಿದ್ದನಗೌಡ, ತಾಲೂಕ ಅಧ್ಯಕ್ಷ ಹರಟೆ ಕಾಳಪ್ಪ, ಒಪ್ಪತೇಶ್ ಬಣಕಾರ್,, ಶೇಖರಪ್ಪ,, ವಸಂತ್ ಕುಮಾರ್, ರೈತ ಮಹಿಳೆಯರು ಇತರ ಅನೇಕ ರೈತರು ಭಾಗವಹಿಸಿದ್ದರು…

ವರದಿ. ಬಸವರಾಜ್, ಎಂ, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend