ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರು ಇರುತ್ತಾರೆ ಈ ಸಮಾಜದಲ್ಲಿ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೇ, ಏನೂ ಸ್ವಾಮಿ ಸುಮಾರು ಸಾರಿ ನಾವು ಇಂತಹ ಒಂದು ಉದಾಹರಣೆಯನ್ನು ನಾವು ಸಾಕಷ್ಟು ಕೇಳಿದ್ದೇವೆ ಇವಾಗ ಯಾಕೇ ಇದರ ವಿಷಯ ಅನ್ನಿಸಿರಬಹುದು ನಮ್ಮ ಪತ್ರಿಕಾ ಓದುಗ ದೊರೆಗಳಿಗೆ, ನಿಜವಾದ ವಿಷಯ ಇಲ್ಲಿಂದಲೇ ಶುರುವು ನೋಡಿ.
ಈ ಫೋಟೋದಲ್ಲಿ ಇದ್ದ ವ್ಯಕ್ತಿ ಸತೀಶ ಕೆಂಬಾವಿಮಠ ಅಂತ ಸಾಮಾಜಿಕ ಜಾಲ ತಾಣಗಳಲ್ಲಿ ತಾನೊಬ್ಬ ಹಿರಿಯ ರಾಜಕೀಯ ವ್ಯಕ್ತಿ ಮತ್ತು ಹಿರಿಯ ಮಾಜಿ ಮುಖ್ಯಮಂತ್ರಿಗಳ ಆಪ್ತ ಎಂದು ಹೇಳಿಕೊಂಡು ಅದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದ ಹಲವಾರು ರಾಜಕೀಯ ವ್ಯಕ್ತಿಗಳ ಜೊತೆ ಮತ್ತು ಮತ್ತು ಗಣ್ಯ ವ್ಯಕ್ತಿಗಳ ಹಿರಿಯ ಚಿತ್ರನಟರ ಜೊತೆ ಮತ್ತು ರಾಜ್ಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಮಠದ ಸ್ವಾಮಿಗಳ ಜೊತೆ ಫೋಟೊ ಹಂಚಿಕೊಂಡು ಅವುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟು ತಾನೊಬ್ಬ ಗಣ್ಯ ವ್ಯಕ್ತಿ ಎನ್ನುವಂತೆ ಬಿಂಬಿಸಿ ಕೊಂಡು ರಾಜ್ಯದ ಕೆಲವು ಕಡೆ ಅಮಾಯಕ ಯುವಕರಿಗೆ ಅವರ ನಿರುದ್ಯೋಗ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡು ತನ್ನದೇ ಆದ ಒಂದು ವಂಚನೆಯ ನೆಟ್ ವರ್ಕ್ ಕಟ್ಟಿಕೊಂಡು ನಿರುದ್ಯೋಗಿ ಯುವಕರು ಇರುವ ಸ್ಥಳಗಳನ್ನು ಆಯ್ಕೆ ಮಾಡಿ ಈ ಎಲ್ಲಾ ಫೋಟೊ ತೋರಿಸಿ ತಾನೊಬ್ಬ ರಾಜಕೀಯ ಪ್ರಭಾವಿ ತಾನು ಹೇಳಿದಲ್ಲಿ ಎಲ್ಲಾ ಕೆಲಸ ನಡೆಯುತ್ತೆ ನಿಮಗೆ ಒಳ್ಳೆಯ ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ನಂಬಿಸಿ ಬಣ್ಣದ ವಂಚನೆಯ ಮಾತು ಆಡಿ ಯಾಮಾರಿಸಿ ರಾಜ್ಯದಲ್ಲಿ ತುಂಬಾ ಜನರಿಗೆ ಮೋಸ ಮಾಡಿರುವ ಸಾದ್ಯತೆಇದೆ.
ಅದರಲ್ಲಿ ಆದರೆ ಯಾರು ದೂರು ಕೊಡಲು ಬರ್ತಾ ಇಲ್ಲಾ ಕಾರಣ ಈ ವ್ಯಕ್ತಿ ಮೇಲೆ ದೂರು ಕೊಟ್ಟರೆ ತನ್ನ ರಾಜಕೀಯ ಪ್ರಭಾವ ಬಳಸಿ ನಿಮ್ಮನ್ನೇ ಜೈಲ್ ಗೆ ಹಾಕಿಸ್ತಿನಿ ಅಂತ ಬೆದರಿಸಿದ ಮಾಹಿತಿ ಇದ್ದು ಅದರಲ್ಲಿ ನಮ್ಮ ಕೆಲ ಯುವಕರು ಇದ್ದು ಕೆಲವರು ಏನಾದ್ರೂ ಆಗಲಿ ಎಂದು ಹೋರಾಟಕ್ಕೆ ಮುಂದಾದ ಕಾರಣ ಇದೆ 23/01/23 ರಂದು ಮೋಸ ಹೋದ ಯುವಕರು ಈ ವ್ಯಕ್ತಿ ಮನೆಯ ಜ್ಞಾನ ಭಾರತಿ ವ್ಯಾಪ್ತಿಯ ರಾಮಸಂದ್ರ ದಲ್ಲಿ (ಬರುವ ಮಾಧ್ಯಮ ಮಿತ್ರರಿಗೆ ವಾಟ್ಸಾಪ್ ನಲ್ಲಿ ನಿಖರ ಸ್ಥಳ ಕಳುಹಿಸಿ ಕೊಡುತ್ತೇವೆ) ಈ ವ್ಯಕ್ತಿಯ ಮನೆ ಮುಂದೆ ಪ್ರೆಸ್ಸ್ ಮೀಟ್ ಕರೆಯಲಾಗಿದ್ದು ಮಾಧ್ಯಮಗಳ ಮೂಲಕ ಈತನ ಹಗರಣ ಬಯಲು ಮಾಡಿದಲ್ಲಿ ಈತನಿಂದ ಮೋಸ ಹೋದವರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರಬಹುದು ಮತ್ತು ರಾಜ್ಯ ಸರ್ಕಾರ ಮತ್ತು ಪೊಲಿಸ್ ಇಲಾಖೆ ಇಂತವರ ವೀರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನೊಂದವರಿಗೆ ನ್ಯಾಯ ಕೊಡಿಸುವ ಭರವಸೆಯಿಂದ ಪ್ರೆಸ್ ಮೀಟ್ ಕರೆಯಲಾಗಿದ್ದು ಮತ್ತು ನ್ಯಾಯ ಸಿಗುವವರೆಗೆ ಮೋಸ ಮಾಡಿ ಪಡೆದ ದುಡ್ಡು ಮರಳಿ ಕೊಡೋವರೆಗು ಈ ವ್ಯಕ್ತಿಯ ಮನೆ ಮುಂದೆ ಧರಣಿ ಕೂಡಲಾಗುವುದು ಇನ್ನುಳಿದ ಈತನ ಜೊತೆ ಶಾಮೀಲು ಇರುವ ವ್ಯಕ್ತಿಗಳು ಹೆಸರನ್ನು ಪ್ರೆಸ್ ಮೀಟ್ ನಲ್ಲಿ ದಾಖಲೆ ಸಮೇತ ಬಹಿರಂಗ ಪಡಿಸಲಾಗುವುದು.
ಮೋಸ ಹೋದವರ ವಿವರ ಮತ್ತು ದಾಖಲೆಗಳಿಗಾಗಿ ಸಂಪರ್ಕಿಸಿ ಮುಕ್ಕಣ್ಣ ಹುಲಿಗುಡ್ಡ ಮೊಬೈಲ್ ನಂಬರ್ 8197437777…ನೋಡೋಕೆ ದೊಡ್ದ ಮನುಷ್ಯ ತರ ಕಾಣೋ ಈತ ಮಾಡಿದ್ದು ಮನೆ ಹಾಳು ಕೆಲಸ ಹೆಸರು ಸತೀಶ್ ಕೆಂಭಾವಿ ಮಠ ಅಂತ ಈತ ಒಬ್ಬ ಬಿಲ್ಡರ್ ಹಾಗೂ ಬಿಜೆಪಿ ಕಾರ್ಯ ಕರ್ತ ಎಲ್ಲಾ ರಾಜಕಿಯ ವ್ಯಕ್ತಿಗಳ ಜೊತೆ ಒಬ್ಬರನ್ನು ಬಿಡದೆ ಗರಿ ಗರಿ ಬಟ್ಟೆ ಹಾಕಿ ಎಲ್ಲರ ಜೊತೆ ಸೆಲ್ಫಿ ಫೋಟಗಳೆ ಈತನ ಮೋಸದ ಬಂಡವಾಳ ಮಾಡಿಕೊಂಡ ಈತ ಸಿನಿಮಾ ನಟ ನಟಿಯರನ್ನು ಬಿಟ್ಟಿಲ್ಲ ಹೀಗೇ ಎಲ್ಲರ ಜೊತೆ ಫೊಟೋ ಕ್ಲಿಕ್ಕಿಸಿಕೊಂಡ ಭೂಪ ತನ್ನದೇ ಫೇಸ್ ಬುಕ್ ಪೇಜ್ ನಲ್ಲಿ ದಿನ ನಿತ್ಯ ಬಿಲ್ಡಪ್ ಕೊಡ್ತಾ ತನ್ನ ಮೋಸದ ಜಾಲವನ್ನ ಹಳ್ಳಿ ಕಡೆ ತಿರುಗಿಸಿ ಹಳ್ಳಿ ಹಳ್ಳಿ ತಿರುಗಿ ಸಾಮಾಜಿಕ ಸೇವೆ ಮಾಡುವಂತೆ ನಟಿಸಿ ಹಳ್ಳಿಗಳಲ್ಲಿ ಇರುವ ಅಮಾಯಕ ನಿರುದ್ಯೋಗಿ ಯುವಕರ ಅವರ ಪೋಷಕರ ಕನಸುಗಳನ್ನ ಬಂಡವಾಳ ಮಾಡಿಕೊಂಡ ಯುವಕರ ಜೊತೆ ಪೋಷಕರನ್ನು ಯಾಮಾರಿಸುವಲ್ಲಿ ಈತ ಯಶಸ್ಸು ಆಗಲು ಕಾರಣ ಕಲರ್ ಕಲರ್ ಸೆಲ್ಫಿಗಳು ಹೀಗೇ ಮೋಸ ಮಾಡ್ತಾ ಯಾದಗಿರಿ ಜಿಲ್ಲೆಯ ಅಮಾಯಕ ಕುಟುಂಬ ಒಂದನ್ನು ಬೀದಿಗೆ ತಂದಿದ್ದಾನೆ ಈ ಮಹಾನ್ ವಂಚಕ 2020 ಜನವರಿಯಲ್ಲಿ ರಲ್ಲಿ ಈ ಕುಟುಂಬಕ್ಕೆ ಬೆನ್ನು ಬಿದ್ದ ಈ ಕಿರಾತಕ ಜುಲೈ ಆಗಸ್ಟ್ ನಲ್ಲಿ ಈ ಕುಟುಂಬದ ಕನಸಿಗೆ ಕಲ್ಲು ಹಾಕುವಲ್ಲಿ ಯಶಸ್ಸು ಆಗಿದ್ದಾನೆ ತಾನೊಬ್ಬ ದೊಡ್ದ ರಾಜಕಾರಣಿ ತನಗೆ ಎಲ್ರೂ ಗೊತ್ತು ಯಡಿಯೂರಪ್ಪ ನನ್ ಆಪ್ತ ಏನ್ ಹೇಳಿದ್ರೂ ಆಗುತ್ತೇ ಅಂತ ಕಲರ್ ಕಲರ್ ಕಾಗೆ ಹಾರಿಸಿ ಹಳ್ಳಿ ಮುಗ್ಧರನ್ನು ಯಾಮಾರಿಸಿ 2020ರಲ್ಲೀ ಈ ಕುಟುಂಬ ಉಳ್ಳವರ ಬಳಿ ತನ್ನ ಮಗನಿಗೆ ಸರ್ಕಾರೀ ಕೆಲಸ ಸಿಗುತ್ತೆ ಅಂತ ವಾರ್ಷಿಕ ಬಡ್ಡಿ 3ರಂತೆ ಬರೋಬ್ಬರಿ 5 ಲಕ್ಷ ಸಾಲ ಮಾಡಿ ಈ ಕಿರಾತಕನ ಕೈ ಗೆ ಬ್ಯಾಂಕ್ ಕಾತೆಗೆ ಹಾಕ್ತಾರೆ ಅದರ ದಾಖಲೆ ಇಲ್ಲಿ ಹಾಕಲಾಗಿದೆ ಆಗಷ್ಟ 2020ರಲ್ಲೀ ಹಣ ಪಡೆದ ಈತ ಮುಂದಿನ ತಿಂಗಳು ಅಂತ 2ವರ್ಷ ಕಾಲ ಹರಣ ಮಾಡ್ತಾನೆ.
ಕೊನೆಗೆ ಈ ಕುಟುಂಬ ತಾವು ಮೋಸ ಹೋದೆವು ಎಂದು ಮನಗಂಡು ಆಕಾಶ ತಲೆ ಮೇಲೆ ಬಿದ್ದಂತಾಗಿ ತಂದೆ ಕಾಯಿಲೆ ಬಿದ್ದು ಆಸ್ಪತ್ರೆ ಪಾಲಾದಾರೆ ಮೋಸ ಹೋದ ಯುವಕ ಜಿಗುಪ್ಸಗೊಂಡು ಆಘಾತಕ್ಕೆ ಒಳಗಾಗಿ ಬೆಂಗಳೂರ ಬರತಾನೆ ಆದ್ರೆ ಮೋಸ ಹೋದ ನೆನಪು ಕಾಡಿ ಕಾಡಿ ಒಂದು ದಿನ ಆತ್ಮ ಹತ್ಯೆಗೆ ಯೋಚನೆ ಮಾಡಿ ಕೆಟ್ಟ ನಿರ್ಧಾರ ತಗಂಡು ದಂಪತಿ ಸಮೆತ ಆತ್ಮ ಹತ್ಯೆಗೆ ಮುಂದಾಗ್ತಾನೆ ಇದೆ ಸಂದರ್ಭದಲ್ಲಿ ನಮ್ಮ ಪತ್ರ ಕರ್ತ ಆತನ ಸಹದ್ಯೋಗಿ ಮುಕ್ಕಣ್ಣ ಅವರ ಕಣ್ಣಿಗೆ ಬಿದ್ದು ರಕ್ಷಣೆ ಮಾಡ್ತಾನೆ ಸಮಸ್ಯೆ ಎನು ಅಂತ ಕೇಳಿ ಪರಿಹಾರ ಕೊಡಿಸುವ ಪಣ ತೊಟ್ಟ ನಮ್ಮ ಪತ್ರ ಕರ್ತ ಈ ಆಸಾಮಿ ನಂಬರ್ ಪಡೆದು ಕರೆ ಮಾಡಿ ವಿಚಾರ ಮಾಡಿದಾಗ ಹೌದು ಕೊಡಬೇಕು ಕೊಡ್ತೀನಿ ಎಂದು ಕಾಲ ಕಳೆದು ಅಲ್ಲಿಂದ ಇಲ್ಲಿವರೆಗೆ ಸಣ್ಣ ಸಣ್ಣ ಮೊತ್ತ ಕೊಡುತ್ತಾ ಕೈ ತೊಳೆದು ಕೊಂದು ತನಗೆ ಇಷ್ಟ ಬಂದಾಗ ಉತ್ತರಿಸಿ ಕಟ್ ಮಾಡ್ತಾ ಇದ್ದು ಈಗ ಈ ಕುಟುಂಬ ಬೀದಿಗೆ ಬಂದಿದೆ ಬಡ್ಡಿಗೆ ಸಾಲ ಕೊಟ್ಟವರು ಹಿಂದೆ ಬಿದ್ದಿದಾರೆ.
kmba
ಮತ್ತು ಆ ಸಾಲ ಈಗ 12 ಲಕ್ಷ ಆಗಿದ್ದು ಈ ಕುಟುಂಬಕ್ಕೆ ದೊಡ್ದ ಆಘಾತ ಆಗಿದೆ ದಿನ ಬೆಳಗಾದರೆ ಕೂಲಿ ಕೆಲಸ ಮಾಡಿ ಬದುಕೋ ಕುಟುಂಬ ಅಷ್ಟು ಹಣ ಆದ್ರು ಎಲ್ಲಿಂದ ಕೊಡುತ್ತೆ ನ್ಯಾಯ ಕೊಡಿಸ್ಥಿನಿ ಅಂತ ಪಣ ತೊಟ್ಟ ಮುಕ್ಕಣ್ಣ ಅವ್ರು ದೂರು ಕೊಡೋದು ಆಗಿದೆ ಎಲ್ಲಾ ತನ್ನ ಪ್ರಯತ್ನ ಮೀರಿ ಹೊರಟ ಮಾಡಿ ಅಲ್ಪ ಸ್ವಲ್ಪ ಹಣ ಕೊಡಿಸಿದನಾದರು
ಭ್ರಷ್ಟನೀಗೆ ಶಿಕ್ಷೆ ಕೊಡಿಸುವಲ್ಲಿ ಈ ಮೋಸ ಹೋದ ಕುಟುಂಬಕ್ಕೆ ನ್ಯಾಯ ಕೊಡುವಲ್ಲಿ ಪ್ರಯತ್ನ ನಿರಂತರ ನಡೆಸಿದ್ದು ಈಗ ನಮ್ಮ ಇಡಿ ಪತ್ರಿಕೆ ಬಳಗ ಈತನ ಸಹಾಯಕ್ಕೆ ನಿಂತಿದ್ದು ನೊಂದ ಕುಟುಂಬಕ್ಕೆ ತಮ್ಮ ಕೈಲದಷ್ಟು ಸಹಾಯ ಮಾಡಲು ನಮ್ಮ ತಂಡ ಮನವಿ ಮಾಡುತ್ತ ನೊಂದವರ ಖಾತೆ ವಿವರ ಕೆಳಗೆ ಹಾಕಲಾಗಿದ್ದು ಸಹಾಯ ಮಾಡಲು ಇಚ್ಛಿಸುವ ಸಾರ್ವಜನಿಕರು ಈ ಕೆಳಗಿನ ಕೊಟ್ಟ ಖಾತೆಗೆ ಕೈ ಲಾದಸ್ಟು ಸಹಾಯ ಮಾಡಿ ನಮ್ಮ ಈ ಅಭಿಯಾನಕ್ಕೆ ಕೈ ಜೋಡಿಸಿ ಒಬ್ಬ ಬಿಜೆಪಿ ಕಾರ್ಯ ಕರ್ತ ನೆಂಬ ವಂಚಕನಿಂದ ಬೀದಿಗೆ ಬಿದ್ದ ಕುಟುಂಬವನ್ನು ಚೇತರಿಸಿಕೊಳ್ಳಲು ಸಾರ್ವಜನಿಕರ ಸಹಾಯ ಹಸ್ತ ಬೇಕಿದೆ ಸಹಾಯ ಮಾಡಿ ಹಾಗೂ ಸದಾ ಬಡವರ ನೊಂದವರ ಪರವಾಗಿ ನಮ್ಮ ಈ ಅಭಿಯಾನವನ್ನ ಯಶಸ್ಸುಗೋಳಿಸಿ ಎಂದು ಮನವಿ ಮಾಡುತ್ತದೆ…
Hi
Please find my account details below
Account number :- 047801504166
Bank Name :- ICICI BANK
Account Type :- Savings
Account holder’s name :- SHANTHA B
IFSC Code :- ICIC0000521..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030