*ಬೆಂಕಿ ಆಹುತಿಗೆ ಕುರಿ ಸಾವು ಪರಿಹಾರಕ್ಕೆ ಒತ್ತಾಯ…???

Listen to this article

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೀರಾ ಗ್ರಾ. ಪಂ. ವ್ಯಾಪ್ತಿಯಲ್ಲಿ ಬರುವ ಡೋಣಮರಡಿ B ಗ್ರಾಮದಲ್ಲಿ ದೂರದಲ್ಲಿ ಹತ್ತಿದ ಬೆಂಕಿ ಕಿಡಿ ಗಾಳಿಗೆ ಆಕಸ್ಮಿಕವಾಗಿ ಬಂದು ಬಾಲಪ್ಪ ತಂದೆ ಹನುಮಂತ ಗುರಿಕಾರ ಇವರ ಆಡುಗಳು ಇರುವ ಬಲೆಯ ಮೇಲೆ ಬಿದ್ದು ಬಲೆಗೆ ಬೆಂಕಿ ಹತ್ತಿ ಬಲೆಯಲ್ಲಿದ್ದ 7 ಆಡುಗಳು, 4 ಆಡುಮರಿಗಳು, 10 ಕೋಳಿಗಳು, ಸುಟ್ಟು ಸತ್ತಿದ್ದು ಹಾಗೂ 14ಆಡುಗಳಿಗೆ 2 ಆಡುಮರಿಗಳಿಗೆ ಸುಟ್ಟ ಗಾಯಗಳಾಗಿರುತ್ತವೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಪರಿಹಾರ ಮಾಡಿಕೊಡಬೇಕೆಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಸಿರವಾರ ತಾಲ್ಲೂಕು ಅಧ್ಯಕ್ಷರಾದ ಮಾಳಿಂಗರಾಯ ಹೊಸಮನಿ ಪಾತಾಪುರು ಅವರ ನೇತೃತ್ವದಲ್ಲಿ ತಹಸೀಲ್ದಾರ್ ಗೆ ಮನವಿ ಮಾಡಿಕೊಂಡರು.. ಈ ಸಂಧರ್ಭದಲ್ಲಿ ಅಂಜಪ್ಪ ಬುಳ್ಳಾಪುರು ಬಾಲಪ್ಪ ಡೊಣಮರಡಿ ಶಿವನಗೌಡ ಬುಳ್ಳಾಪುರು ಗ್ರಾಮಸ್ಥರು ಇದ್ದರು…

ವರದಿ. ಲಿಂಗರಾಜ್, ಮಾನವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend