KKಹಟ್ಟಿ:ಶ್ರೀಸಾರಿದುರುಗಮ್ಮ ದೇವಿ ಜಾತ್ರೆ ಸಂಪನ್ನ…!!!

Listen to this article

KKಹಟ್ಟಿ:ಶ್ರೀಸಾರಿದುರುಗಮ್ಮ ದೇವಿ ಜಾತ್ರೆ ಸಂಪನ್ನಃ- ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಪಂಚಾಯ್ತಿ ವ್ಯಾಪ್ತಿಯ KKಹಟ್ಟಿ ಗ್ರಾಮದಲ್ಲಿ, ಎ26ರಂದು ಶುಕ್ರವಾರ ಶ್ರೀಸಾರಿ ದುರುಹಮ್ಮ ದೇವಿ ಜಾತ್ರೆ ಬಹು ವಿಜೃಂಭಣೆಯಿಂದ ಜರುಗಿತು. ಸರ್ವ ಗ್ರಾಮಸ್ಥರು ಸೇರಿದಂತೆ ಕೂಡ್ಲಿಗಿ ಪಟ್ಟಣ, ಹಾಗೂ ವಿವಿದ ಗ್ರಾಮಗಳ ಗ್ರಾಮಸ್ಥರು ಮತ್ತು ಅಸಂಖ್ಯಾತ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿದ್ದರು. ಜಾತ್ರೆ ಸಕಾಲಕ್ಕೆ ಜರಿಗಿದ್ದಲ್ಲಿ, ಗ್ರಾಮಕ್ಕೆ ಹಾಗೂ ಇಡೀ ಲೋಕಕ್ಕೇ ಸೌಖ್ಯಲಭಿಸುತ್ತದೆ, ಇದು ಪೂರ್ವಜರಿಂದ ನಡೆದು ಕೊಂಡು ಬಂದ ಧಾರ್ಮಿಕ ಉತ್ಸವ ಎಂದು ಗ್ರಾಮದ ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಕಲಾಕ್ಕೆ ಬಳೆ ಬೆಳೆಯಾಗಲಿ ಸಕಲ ಜೀವರ‍ಾಶಿಗಳಿಗೆ ಲೇಸಾಗಲಿ, ಸಕಲ ಕಷ್ಟಗಳನ್ನು ನಿವಾರಿಸಿ ಸಕಲ ಸಂಪತ್ತುಗಳನ್ನು ಸಕಲರಿಗೆ ನೀಡಲಿ. ಗ್ರಾಮಕ್ಕೆ ಹಾಗೂ ಲೋಕಕ್ಕೇ ಕಲ್ಯಾಣವಾಗಲಿ, ಮತ್ತು ಭವಿಷ್ಯದಲ್ಲಿ ಜರುಗಬಹುದಾದ ಸಕಲ ಕಷ್ಟಗಳನ್ನ ನಿವಾರಿಸು ಎಂದು. ಶ್ರೀಸಾರಿ ದುರುಗಮ್ಮ ದೇವಿಯಲ್ಲಿ ಕೋರಿರುವುದಾಗಿ, KKಹಟ್ಟಿ ಗ್ರಾಮದ ಹಿರಿಯರು ತಿಳಿಸಿದ್ದಾರೆ…

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend