ಹೊಳಲ್ಕೆರೆ ಪಟ್ಟಣದ ಊರು ಬಾಗಿಲ ರಸ್ತೆ ಕಣದಲ್ಲಿ ರಾಗಿ ಮೇವಿನ ಬಣವೆಗೆ ಬೆಂಕಿ ತಗುಲಿ ನಾಶ.
ಬುಧವಾರ ತಡ ರಾತ್ರಿ ಹೊತ್ತಿ ಉರಿದ ರಾಗಿ ಮೇವು ಬಣವೆ.
ಸುಮಾರು ಆರು ಟ್ರಾಕ್ಟರ್ ಲೋಡ್ ನ 1 ಲಕ್ಷ ಮೌಲ್ಯದ ರಾಗಿ ಮೇವು ಬೆಂಕಿಗೆ ಬಸ್ಮ.
ಪಟ್ಟಣದ ರೈತ ರಾಜು ಇವರಿಗೆ ಸೇರಿದ ಕಣದಲ್ಲಿ ತಡರಾತ್ರಿ ಬಣವೆಗೆ ಅಕಸ್ಮಾತ್ ತಗುಲಿದ ಬೆಂಕಿ.
ಬೆಂಕಿ ನಂದಿಸಲು ಸ್ಥಳಕ್ಕೆ ಅಗಮಿಸಿದ ಅಗ್ನಿಶಾಮಕ ದಳ.
ಸತತ ಐದು ಘಂಟೆ ಕಾಲ ಬೆಂಕಿ ನಂದಿಸಲು ಶ್ರಮಿಸಿದ ಅಗ್ನಿಶಾಮಕ ಪೋಲಿಸ್.
ಇವರಿಗೆ ಸ್ಥಳೀಯ ರೈತ ಯುವಕರು ಮೈಕೈ ಸುಟ್ಟ ಕೊಂಡು ಮೇವು ರಕ್ಷಣೆ ಗೆ ಸಾಥ್. ಈಶಣ್ಣ, ನಾಡಿಗ್, ಹಾಲೇಶ್, ಮಹೇಶಣ್ಣ ಸೇರಿ ಮೂವತ್ತು ಜನರು ಬೆಂಕಿ ನಂದಿಸಲು ಹೋರಾಟ.
ಬರಗಾಲದಲ್ಲಿ ರಾಗಿ ಬೆಳೆದು ಕಣಸುಗ್ಗಿ ಮಾಡಿದ ವಾರದಲ್ಲಿ ಬೆಂಕಿ ಬೆಂದ ರಾಗಿ ಮೇವು.
ಅಕ್ರಂದನದಲ್ಲಿ ರೈತ ಕುಟುಂಬ,
ಸೂಕ್ತ ಪರಿಹಾರ ನೀಡಬೇಕೆಂದು ರೈತ ಸಂಘ ಹಾಗೂ ಪುರಸಭೆ ಸದಸ್ಯೆಹೆಚ್.ಆರ್.ನಾಗರತ್ನವೇದಮೂರ್ತಿ ಮತ್ತು ಸ್ಥಳೀಯ ನಾಗರಿಕರು ತಹಸೀಲ್ದಾರ್ ಗೆ ಒತ್ತಾಯ…
ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030