ಜ್ಞಾಪಂ ಫೌಂಡೇಶನ್ ವತಿಯಿಂದ ಮುಕ್ತಿ ವಾಹನ…!!!

Listen to this article

ಹೊಳಲ್ಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜ್ಞಾಪಂ ಫೌಂಡೇಶನ್ ವತಿಯಿಂದ ಮುಕ್ತಿ ವಾಹನ ಮೃತ ದೇಹಗಳನ್ನು ಉಚಿತವಾಗಿ ಗಂಗಸಮುದ್ರ ಚಿಕ್ಕಜಾಜೂರು ರಾಷ್ಟ್ರೀಯ ಯಾವೂರ ಹೊಳಲ್ಕೆರೆ ಪಟ್ಟಣ ಸೇರಿವೆಂತೆ ಹಲವಾರ ಕಡೆ ಉಚಿತವಾಗಿ ಸೇವೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಸನ್ಮಾನ ಪ್ರಶಸ್ತಿ ಪುರಸ್ಕೃತರಾದ ಏ ಚಿತ್ತಪ್ಪ ಯಾದವ್ ಮಾತನಾಡಿ ಜ್ಞಾಪಂ ಪೌಂಡೇಶನ್ ವತಿಯಿಂದ ಮುಕ್ತಿ ವಾಹನ ಸೌಲಭ್ಯವನ್ನು ಕಲ್ಪಿಸಿರುವುದು ಜನ ಸಾಮಾನ್ಯರಿಗೆ ಬಡವರಿಗೆ ಉಚಿತವಾಗಿ ಸೇವೆ ಮಾಡುವುದರಿಂದ ಅನುಕೂಲವಾಗುತ್ತದೆ ಹಾಗೂ ಹೊರ ರಾಜ್ಯಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಿರುವ ಪ್ಲಾಪಂ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಜಯಸಿಂಹ ಕಾಟ್ರೋ ತವರಿಗೆ ಅಭಿನಂದನೆ ಸಲ್ಲಿಸಿದರು ಈ ಸಂದರ್ಭದಲ್ಲಿ ಗಂಗಸಮುದ್ರದ ದೇವೇಂದ್ರಪ್ಪ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ರಾಮಚಂದ್ರಪ್ಪ ಅವಳಿ ಹಟ್ಟಿ ಅವಳೇಶ್ ಆರ್ ಗೊಲ್ಲರಹಳ್ಳಿ ಪಿಡಿಒ ಕೃಷ್ಣಮೂರ್ತಿ ಯುವರಾಜ್ ರಂಗಸ್ವಾಮಿ ತಿಪ್ಪೇಸ್ವಾಮಿ ಸೇರಿದೆ ಹಲವಾರು ಮುಖಂಡರು ಉಪಸ್ಥಿತರಿದ್ದರು…

ವರದಿ. ಸುರೇಶ್ ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend