ಎತ್ತಿನಗಾಡಿ ಓಡಿಸುವುದರ ಮೂಲಕ ಮತದಾರರಿಗೆ ಪ್ರೋಸ್ಸಹ ನೀಡಿದ ಶಾಸಕ, ಎನ್, ಟಿ, ಶ್ರೀನಿವಾಸ್…!!!

Listen to this article

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದಿ. 07-05-24 ರಂದು ಕೂಡ್ಲಿಗಿ ಪಟ್ಟಣದ ವಿವಿಧ ವಾಡ್೯ಗಳು, ಕಕ್ಕುಪ್ಪಿ, ಜರ್ಮಲಿ, ಅಡವಿಸೂರನಹಳ್ಳಿ, ಕಾಟ್ರಹಳ್ಳಿ, ರಾಮದುರ್ಗ, ಗುಡೇಕೋಟೆ, ಮಹಾದೇವಪುರ, ಅಪ್ಪೇನಹಳ್ಳಿ, ಅಪ್ಪೇನಹಳ್ಳಿ ತಾಂಡ, ಹಾಲಸಾಗರ, ದೇವರಹಟ್ಟಿ, ಚಂದ್ರಶೇಖರಪುರ, ಬೆಳ್ಳಿಗಟ್ಟ ಭಾಗದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್‌. ಟಿ. ಅವರು ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಅಂಗವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು, ರೈತರು ಮತ್ತು ಯುವಕರು ಮತಗಟ್ಟೆಗಳಿಗೆ ತೆರಳಿ ತಮ್ಮ ಮತ ಚಲಾಯಿಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸಲು ಎತ್ತಿನ ಗಾಡಿ ಓಡಿಸುವ ಮೂಲಕ ತಿಳಿಸಿದರು. ಈ ಸಂದರ್ಭದಲ್ಲಿ ಆಯಾ ಭಾಗದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು….

ವರದಿ. ಬಸವರಾಜ್, ಎಮ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend