ಬ್ಲಾಕ್ ಕಾಂಗ್ರೆಸ್ ಮೈನಾರೆಟೀಸ್ ಸೆಲ್ ಅಧ್ಯಕ್ಷರಾದ *ಜುಬೈರ್ ಅಹಮ್ಮದ್* ವತಿಯಿಂದ “ಆಹಾರ ಕಿಟ್” ವಿತರಣೆ.!

Listen to this article

ಚಿತ್ರದುರ್ಗ: ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಮೈನಾರೆಟೀಸ್ ಸೆಲ್ ಅಧ್ಯಕ್ಷರಾದ ಜುಬೈರ್ ಅಹಮ್ಮದ್ ವತಿಯಿಂದ ಸಂತೆಗುಡ್ಡ ಮತ್ತು ಜೆ.ಬಿ.ಹಳ್ಳಿ ವ್ಯಾಪ್ತಿಯಲ್ಲಿ ಬರುವಂತ ಅಲ್ಪಸಂಖ್ಯಾತರಿಗೆ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮುಖಂಡರಾದ ಡಾ|| ಬಿ.ಯೋಗೇಶ ಬಾಬು ರವರಿಂದ ವಿತರಣೆ ಮಾಡಿದರು ಈ ಒಂದು ಮಹಾತ್ಕಾರ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟೇಲ್ ಜಿ.ಪಾಪನಾಯಕ, ಯುವ ಕಾಂಗ್ರೆಸ್ ಅಧ್ಯಕ್ಷ ಡಾ|| ದಾದಾಪೀರ್ ಪ.ಪಂ.ಸದಸ್ಯರಾದ ಅಬ್ದುಲ್ಲಾ, ಗೋಪಾಲ ಖಾಧರ್, ನಬೀಲ್, ಕರ್ಯಾಧ್ಯಕ್ಷರಾದ ಮಹಬೂಬ್, ಜಿಯಾಉಲ್ಲಾ, ವಸಿ, ಮಂಜುನಾಥ್, ಅಶೋಕ್, ತಿಪ್ಪೆಸ್ವಾಮಿ, ಮಲ್ಲಿಕಾರ್ಜುನ್, ಜಗದೀಶ್ ರಫ಼ೀಕ್, ಕಿರಣ್ ವಾಂಜ್ರೆ, ಇನ್ನು ಮುಂತಾದವರು ಉಪಸ್ಥಿತರು..

ವರದಿ.ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend