ಚಿತ್ರದುರ್ಗ: ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಮೈನಾರೆಟೀಸ್ ಸೆಲ್ ಅಧ್ಯಕ್ಷರಾದ ಜುಬೈರ್ ಅಹಮ್ಮದ್ ವತಿಯಿಂದ ಸಂತೆಗುಡ್ಡ ಮತ್ತು ಜೆ.ಬಿ.ಹಳ್ಳಿ ವ್ಯಾಪ್ತಿಯಲ್ಲಿ ಬರುವಂತ ಅಲ್ಪಸಂಖ್ಯಾತರಿಗೆ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮುಖಂಡರಾದ ಡಾ|| ಬಿ.ಯೋಗೇಶ ಬಾಬು ರವರಿಂದ ವಿತರಣೆ ಮಾಡಿದರು ಈ ಒಂದು ಮಹಾತ್ಕಾರ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟೇಲ್ ಜಿ.ಪಾಪನಾಯಕ, ಯುವ ಕಾಂಗ್ರೆಸ್ ಅಧ್ಯಕ್ಷ ಡಾ|| ದಾದಾಪೀರ್ ಪ.ಪಂ.ಸದಸ್ಯರಾದ ಅಬ್ದುಲ್ಲಾ, ಗೋಪಾಲ ಖಾಧರ್, ನಬೀಲ್, ಕರ್ಯಾಧ್ಯಕ್ಷರಾದ ಮಹಬೂಬ್, ಜಿಯಾಉಲ್ಲಾ, ವಸಿ, ಮಂಜುನಾಥ್, ಅಶೋಕ್, ತಿಪ್ಪೆಸ್ವಾಮಿ, ಮಲ್ಲಿಕಾರ್ಜುನ್, ಜಗದೀಶ್ ರಫ಼ೀಕ್, ಕಿರಣ್ ವಾಂಜ್ರೆ, ಇನ್ನು ಮುಂತಾದವರು ಉಪಸ್ಥಿತರು..
ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030