ಇಂದು ಮಾಜಿ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರಾದ
ಶ್ರೀ ಭೀಮ ನಾಯ್ಕ್ ರವರ ಕಚೇರಿಯಲ್ಲಿ ಮಾಜಿ ಸಚಿವರಾದ ಶ್ರೀ ಎನ್ಎಂ ನಬಿ ರವರ ಪುತ್ರ ಎನ್ಎಂ ನೂರ್ ಅಹ್ಮದ್ ರವರ ಮುಂದಾಳತ್ವದಲ್ಲಿ ಕೊಟ್ಟೂರು ಜೆಡಿಎಸ್ ಪಕ್ಷದ ಮುಸ್ಲಿಂ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು..
ವರದಿ. ಬಸವರಾಜ್, ಎಂ. ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030