ಸಮಸ್ತ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಜನತೆಗೆ ತಿಳಿಸುವುದೇನೆಂದರೆ ಇಂದು ಸಂಜೆ 7:16ಕ್ಕೆ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಎಮ್ ಪಿ ಪ್ರಕಾಶ್ ಅವರ ಧರ್ಮಪತ್ನಿಯಾದ ಶ್ರೀಮತಿ ರುದ್ರಂಬ ಎಂ ಪಿ ಪ್ರಕಾಶ್ ಅವರು ಹೂವಿನಹಡಗಲಿಯ ಅವರ ತೋಟದ ಮನೆಯಲ್ಲಿ ದೈವ ದೀನರಾಗಿರುತ್ತಾರೆ. ಅವರ ಅಂತ್ಯಕ್ರಿಯೆಯನ್ನು ನಾಳೆ 30- -4- 2024 ಸಂಜೆ 4:30ಕ್ಕೆ ಹಡಗಲಿ ಪಟ್ಟಣದಲ್ಲಿರುವ ಶ್ರೀ ಎಂಪಿ ಪ್ರಕಾಶ್ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು…
ವರದಿ. ಬಸವರಾಜ್, ಎಂ, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030