ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಎಮ್ ಪಿ ಪ್ರಕಾಶ್ ಅವರ ಧರ್ಮಪತ್ನಿ ಎಮ್, ಪಿ, ರುದ್ರoಬ ಇಂದು ದೈವಾಧೀನರಾಗಿದ್ದಾರೆ, ನಾಳೆ ಅಂತ್ಯ ಕ್ರಿಯೆ…!!!

Listen to this article

ಸಮಸ್ತ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಜನತೆಗೆ ತಿಳಿಸುವುದೇನೆಂದರೆ ಇಂದು ಸಂಜೆ 7:16ಕ್ಕೆ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಎಮ್ ಪಿ ಪ್ರಕಾಶ್ ಅವರ ಧರ್ಮಪತ್ನಿಯಾದ ಶ್ರೀಮತಿ ರುದ್ರಂಬ ಎಂ ಪಿ ಪ್ರಕಾಶ್ ಅವರು ಹೂವಿನಹಡಗಲಿಯ ಅವರ ತೋಟದ ಮನೆಯಲ್ಲಿ ದೈವ ದೀನರಾಗಿರುತ್ತಾರೆ. ಅವರ ಅಂತ್ಯಕ್ರಿಯೆಯನ್ನು ನಾಳೆ 30- -4- 2024 ಸಂಜೆ 4:30ಕ್ಕೆ ಹಡಗಲಿ ಪಟ್ಟಣದಲ್ಲಿರುವ ಶ್ರೀ ಎಂಪಿ ಪ್ರಕಾಶ್ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು…

ವರದಿ. ಬಸವರಾಜ್, ಎಂ, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend