ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ ಎಂದು ಆಗ್ರಹ…!!!

Listen to this article

ಕೊಪ್ಪಳ: ಜಿಲ್ಲೆಯ ಹೊಸಕನಕಾಪುರ್ ಗ್ರಾಮದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಜನರಿಗೆ ತೀವ್ರ ಸಮಸ್ಯೆಯಾಗಿದೆ. ಸರಕಾರದಿಂದ ಹಣ ತಂದು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ನೆರವಾಗಲು ನಿರಿನ ಘಟಕ ಸ್ಥಾಪಿಸಿದೆ ಆದರೆ ಕಳೆದ 06 ತಿಂಗಳುಗಳಿಂದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅದರ ನಿರ್ವಹಣೆ ಕೊರತೆ ಇದೆ ಜನರಿಗೆ ಶುದ್ಧ ಕುಡಿಯುವ ನೀರು ಸರಿಯಾಗಿ ದೋರಕುತ್ತಿಲ್ಲ ಎಂದು ಸ್ತಳಿಯರ ವಾದ ಕೊಡಲೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಘಟಕವನ್ನು ಶೀಘ್ರವೇ ದುರಸ್ತಿ ಮಾಡಿಸಬೇಕೆಂದು ಇಂದು ಕೊಪ್ಪಳ ಜಿಲ್ಲಾ ಅಧ್ಯಕ್ಷರು ಜೈ ಕರುನಾಡ ರಕ್ಷಣಾ ಸೇನೆ ದಾವಲ್ ಮಲ್ಲಿಕ್ ಹೋಸಮನಿ ಅವರು ಅಧಿಕಾರಿಗಳಿಗೆ ಆಗ್ರಹ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ 2 ವಾರಕೊಮ್ಮೆ ಆದರು ಗ್ರಾಮದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ನಡೆಯಬೇಕು ಎಂದು ಈ ಮೂಲಕ ಜಿಲ್ಲಾ ಅಧ್ಯಕ್ಷರ ಆಗ್ರಹ
ಈ ಸಂದರ್ಭದಲ್ಲಿ ಅಲ್ಲಿಯ ಸ್ತಳಿಯರಾದ ಭಿಮಪ್ಪ ಹರಿಜನ ಗಾಳೆಪ್ಪ ಡಂಭರಳ್ಳಿ ಮಜರಪ್ಪ ಕರಿಯಪ್ಪ ಹರಿಜನ ಶಿವರಾಜ್ ಡಂಭರಳ್ಳಿ ಶಂಕರ್ ಡಂಭರಳ್ಳಿ ಯಮನುರಪ್ಪ ಕೊಪ್ಪಳ ಡಿ ಎನ್ ಹೊಸಮನಿ… ಇನ್ನು ಅನೆಕರು ಸಾರ್ವಜನಿಕರು ಇದ್ದರು..

ವರದಿ. ದಾವಲ್ ಹೊಸಮನಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend