ಇಂದು ಕಾನಹೊಸಹಳ್ಳಿ ಕೆ.ಕೆ.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಇರುವ ಹೋಟೇಲಿನಲ್ಲಿ ತಿಂಡಿ ತಿನ್ನುವ ಗ್ರಾಹಕರಿಗೆ ಶುಧ್ಧ ನೀರನ್ನು ಉಳ್ಳವರಿಗೆ ಮಾತ್ರ ಶುಧ್ಧ ನೀರನ್ನು ಬಾಟಲ್ ನಲ್ಲಿ ಕೊಟ್ಟು, ಇನ್ನು ಕೆಲವರಿಗೆ ಮಾಮೂಲು ನಲ್ಲಿ ನೀರನ್ನು ಕೊಡುವ ಹೋಟೆಲ್ ಮಾಲೀಕನ ವಿರುದ್ಧ ಕೆ.ಕೆ.ಆರ್.ಟಿ.ಸಿ ಹೊಸಪೇಟೆ ಡಿ.ಟಿ.ಓ ಅವರಿಗೆ ದೂರನ್ನು ನೀಡಿದಾಗ ಇವರು ತಕ್ಷಣವೇ ಈ ದಿನವೇ ಆ ಹೋಟೆಲ್ ಮಾಲಿಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.ಇದು ಎಚ್ಚರಿಕೆ ಕನ್ನಡ ನ್ಯೂಸ್ ವರದಿಗೆ ಸಿಕ್ಕ ಪ್ರತಿಫಲ ನೇರ, ಮತ್ತು ನಿರಂತರ ಸುದ್ದಿಗೆ ಎಚ್ಚರಿಕೆ ಕನ್ನಡ ನ್ಯೂಸ್ ವರದಿಯನ್ನು ವೀಕ್ಷಿಸಿ…
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030