ಸಮತೋಲನ ಜನಪರ ಬಜೆಟ್..!!
ಇಂದು ಸಿಎಂ ಸಿದ್ದರಾಮಯ್ಯ ಸರ್ಕಾರ ಮಂಡಿಸಿರುವ ಬಜೆಟ್ ಸಮಸ್ತ ವರ್ಗಕ್ಕೂ ಅನುಕೂಲವಾಗಿದೆ ಎಂದು ಹರಪನಹಳ್ಳಿ ಶಾಸಕಿ ಎಂ ಪಿ ಲತಾ ಅವ್ರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.
ಸಿದ್ಧರಾಮಯ್ಯ ನವರ ನಾಯಕತ್ವದಲ್ಲಿ ಮಂಡಿಸಿರುವ ಬಜೆಟ್ ಎಲ್ಲಾ ವರ್ಗ, ವಲಯಗಳಿಗೆ ಸಮತೋಲನ ಕಾಪಾಡುವ ಮೂಲಕ ಜನಪರ ಮತ್ತು ರೈತ,ವಿದ್ಯಾರ್ಥಿ,ಯುವಜನ ಹೀಗೆ ಸಮಾಜದಲ್ಲಿ ಮಹಿಳೆ,ಮಕ್ಕಳೂ ಸೇರಿದಂತೆ ಪ್ರಗತಿಗೆ ಪೂರಕವಾದ ಬಜೆಟ್ ಮಂಡಿಸಿದ್ದು ನನಗೆ ಹೆಚ್ಚು ಸಂತಸ ತಂದಿದೆ.ಕಾಂಗ್ರೇಸ್ ಪಕ್ಷ ಮತದಾರರಿಗೆ ಕೊಟ್ಟ ಮಾತಿನಂತೆ ನಡೆದು ಕೊಳ್ಳುತ್ತಿದೆ ಎನ್ನುವುದಕ್ಕೆ ಈ ಬಜೆಟ್ ಸಾಕ್ಷಿಯಾಗಿದೆ ನುಡಿದಂತೆ ನಡೆದ ಬಜೆಟ್ ಎಂಬ ಅಭಿಮಾನ ನನ್ನದಾಗಿದೆ ಎಂದು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕಿ ಎಂ ಪಿ ಲತಾಮಲ್ಲಿಕಾರ್ಜುನ ಅಭಿಪ್ರಾಯ ವ್ಯಕ್ತ ಪಡಿಸಿದರು…
ವರದಿ, ಆಶೀಪುಲ್ಲ ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030