ಅನಾಥ ಜೀವಿಗಳಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಶಾಂತಿ ಆಸ್ಪತ್ರೆ. ಸಿಂಧನೂರು : ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ವೃದ್ದರು ಇಬ್ಬರು ಸಕ್ಕರೆ ರೋಗ ಇಬ್ಬರಿಗೆ ಆರೋಗ್ಯದಲ್ಲಿ ಏರುಪೇರಾ ದ ಹಿನ್ನೆಲೆಯಲ್ಲಿ…
Day: September 15, 2022
ಅನಕ್ಷರಸ್ಥರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಇರುವುದು ಅಕ್ಷರಭ್ಯಾಸಕ್ಕೆ ಮಾತ್ರ: ಜಿಲ್ಲಾಧಿಕಾರಿ ಆರ್.ಲತಾ…!!!
ಅನಕ್ಷರಸ್ಥರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಇರುವುದು ಅಕ್ಷರಭ್ಯಾಸಕ್ಕೆ ಮಾತ್ರ: ಜಿಲ್ಲಾಧಿಕಾರಿ ಆರ್.ಲತಾ ಬೆಂಗಳೂರು ಗ್ರಾಮಾಂತರ,: ಅನಕ್ಷರಸ್ಥರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಇರುವುದು ಅಕ್ಷರಭ್ಯಾಸಕ್ಕೆ ಮಾತ್ರ. ಪ್ರತಿಯೊಬ್ಬರೂ ಸಾಕ್ಷರತೆಯ ಮಹತ್ವ ಅರಿತು ಓದಲು ಬರೆಯಲು ಬಾರದ ಅನಕ್ಷರಸ್ಥರನ್ನು ವಿದ್ಯಾವಂತರಾಗುವುದಕ್ಕೆ ಪ್ರೇರಣೆ…
ಪ್ರತಿಯೊಬ್ಬರಲ್ಲಿ ಸಾಕ್ಷರತೆಯ ಅರಿವು ಮೂಡಿಸಬೇಕು…!!!
ಪ್ರತಿಯೊಬ್ಬರಲ್ಲಿ ಸಾಕ್ಷರತೆಯ ಅರಿವು ಮೂಡಿಸಬೇಕು.. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಬಹುಮುಖ್ಯ ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಎಲ್ಲಾ ಯೋಜನೆಗಳು ಜನರಿಗೆ ತಲುಪಿಸಬೇಕಾದರೆ ಶಿಕ್ಷಣದ ಅರಿವು ಇರಬೇಕಾಗುತ್ತದೆ. ಆಗ ಪ್ರತಿಯೊಬ್ಬರು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ…