ಹಿರಿಯೂರು ತಾಲೂಕಿನ ಹೇಮದಲ ಗ್ರಾಮಕ್ಕೆ, ಎಡಿಜಿಪಿ, ಭಾಸ್ಕರ್ ರಾವ್ ಭೇಟಿ…!!!

Listen to this article

ಇಂದು ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಹೇಮದಲ ಗ್ರಾಮದಲ್ಲಿರುವ ಕೃಷಿಕ ಚಿಕ್ಕದಾಸಪ್ಪ ಅವರ ಒಂದು ಎಕರೆಯ ಫಾರ್ಮ್‌ಗೆ ಮಾನ್ಯ ಎಡಿಜಿಪಿ ಭಾಸ್ಕರ್ ರಾವ್ ಸಾಹೇಬರು ಭೇಟಿ ನೀಡಿದರು ಚಿಕ್ಕದಾಸಪ್ಪ ಅವರು ತಮ್ಮ ಕೃಷಿ ಭೂಮಿಯಲ್ಲಿ – ಸೌರಶಕ್ತಿ, ಗೋಬರ್ ಅನಿಲ, ನೀರು ಕೊಯ್ಲು, ಹನಿ ನೀರಾವರಿ ಅಳವಡಿಸಿದ್ದಾರೆ. ಹೂವುಗಳು ಮತ್ತು ಹಣ್ಣುಗಳು, ತರಕಾರಿಗಳು, ತೆಂಗಿನಕಾಯಿ, ಅಕ್೯ನೆಟ್ ಮುಂತಾದ ಮಿಶ್ರ ಬೆಳೆಗಳನ್ನು ಬೆಳೆಸಿದ್ದಾರೆ ಮತ್ತು ಸಣ್ಣ ಡೈರಿಯನ್ನು ಹೊಂದಿದ್ದಾರೆ. ಅವರಲ್ಲಿ ಕಾರು ಮತ್ತು ದ್ವಿಚಕ್ರ ವಾಹನವಿದೆ ಹಾಗೂ ಕೃಷಿಕರು ಸಹ ಕೃಷಿಯಿಂದ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಕೃಷಿಯು ಹೇಗೆ ಲಾಭದಾಯಕವಾಗಿಸಬಹುದು ಎಂಬುದರ ಬಗ್ಗೆ ಇತರರಿಗೆ ಮಾದರಿಯಾಗಿದ್ದಾರೆ.

ಇಂದಿನ ಗ್ರಾಮೀಣ ಯುವಕರಿಗೆ ಇವರ ಕೃಷಿಯ ಜೀವನ ಅತ್ಯುತ್ತಮ ಪಾಠ, ಚಿಕ್ಕದಸಪ್ಪ 10 ನೇ ತರಗತಿ ಉತ್ತೀರ್ಣರಾಗಿದ್ದರು ತೋಟಗಾರಿಕೆ ಕಾಲೇಜಿನಲ್ಲಿ ಸಂದರ್ಶಕ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ವರದಿ. ಶಿಲ್ಪಾ, ಬಿ, ಎಂ,

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend