ಸಿಂಧನೂರು :ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಧಾನ್ಯಗಳ ಕಿಟ್ಟ ವಿತರಣೆ. ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಎಐಸಿಸಿ ಮಾಜಿ ಅಧ್ಯಕ್ಷರು ರಾಷ್ಟ್ರೀಯ ಯುವ ನಾಯಕರಾದ ಶ್ರೀ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಕೋಟೆ ಈರಣ್ಣ ದೇವಸ್ಥಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅಹಾರ ದಾನ್ಯಗಳ ಕಿಟ್ಟ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೋವಿಡ್ ಸೋಂಕು ತಡೆಗಟ್ಟುವಲ್ಲಿ ಅಂಗನವಾಡಿ ಕಾರ್ಯಕರ್ತರ ಕೊಡುಗೆ ಅಪಾರ ತಮ್ಮ ಕುಟುಂಬದ ಮನೆ ಲೆಕ್ಕಿಸದೆ ಜನರ ಜೀವ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಜನಸಮುದಾಯಕ್ಕೆ ಬೇರುಮಟ್ಟದಲ್ಲಿ ತಡೆಯಲು ವಿಶೇಷ ಶ್ರಮ ವಹಿಸಿದ್ದಾರೆ.ಈ ಸಂದರ್ಭದಲ್ಲಿ ಬಾಬುಗೌಡ ಬಾದರ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ಖಾಜಿ ಮಲ್ಲಿಕ್ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,ಎಸ್.ಶರಣಗೌಡ, ಅನಿಲ್ ಕುಮಾರ್ ವೈ. ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ಜಾಫರ್ ಅಲಿ ಜಾಹರ್ಗಿದಾರ, ನಿರುಪಾದೆಪ್ಪ ಗುಡಿಹಾಳ, ಶ್ರೀಮತಿ ನಾಗರತ್ನ ಬಂಗಾರ ಶೆಟ್ಟರ್ ಮಹಿಳಾ ಘಟಕ ಅಧ್ಯಕ್ಷರು, ಶ್ರೀ ಮಂಜುಳಾ ನಗರಸಭೆ ಸದಸ್ಯರು, ಮೂರ್ತುಜ ಹುಸೇನ್ ನಗರಸಭೆ ಉಪಾಧ್ಯಕ್ಷರು, ನಿರುಪಾದೆಪ್ಪ ಗುಡಿಹಾಳ, ರಾಜು ದತ್ತೂರಾವ, ಛತ್ರಪ್ಪ ಕೆ., ಶಬ್ಬಿರ್ ನಾಯಕ್, ಶೇಖರಪ್ಪ ಗಿಣಿವಾರ, ಚಂದ್ರಶೇಖರಯ್ಯ ಮೇಟಿ, ಸಾಯಿರಾಮಕೃಷ್ಣ, ಶರಣಪ್ಪ ಉಪ್ಪಲದೊಡ್ಡಿ, ತಿಮ್ಮಯ್ಯ ಭಂಗಿ, ಬಸವರಾಜ್ ಮುರಾರಿ, ಸುರೇಶ್ ಗಾಂಧಿನಗರ, ನಾಗರಾಜ್ ಗಸ್ತಿ, ರಮೇಶ್ ಬಾಲಿ,ವಾಗೇಶ ಸೇರಿದಂತೆ ಇನ್ನೂ ಅನೇಕ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030