ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 24 ಮಂದಿ ಶಾಸಕರು
1) ಹೆಚ್ ಕೆ ಪಾಟೀಲ್
2) ಕೃಷ್ಣಭೈರೇಗೌಡ
3) ಎನ್ ಚೆಲುವರಾಯಸ್ವಾಮಿ
4) ಕೆ ವೆಂಕಟೇಶ್
5)ಡಾ.ಹೆಚ್ ಸಿ ಮಹದೇವಪ್ಪ
6)ಈಶ್ವರ್ ಖಂಡ್ರೆ
7)ಕೆ ಎನ್ ರಾಜಣ್ಣ
8)ದಿನೇಶ್ ಗುಂಡೂರಾವ್
9)ಶರಣಬಸಪ್ಪ ದರ್ಶನಾಪುರ್
10)ಶಿವಾನಂದ ಪಾಟೀಲ್
11)ತಿಮ್ಮಾಪುರ ರಾಮಪ್ಪ ಬಾಳಪ್ಪ
12)ಎಸ್ ಎಸ್ ಮಲ್ಲಿಕಾರ್ಜುನ್
13)ಶಿವರಾಜ ತಂಡರಗಿ
14)ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್
15)ಮಂಕಾಳ್ ವೈದ್ಯ
16)ಲಕ್ಷ್ಮೀ ಹೆಬ್ಬಾಳ್ಕರ್
17)ರಹೀಂ ಖಾನ್
18)ಡಿ.ಸುಧಾಕರ್
19)ಸಂತೋಷ್ ಎಸ್ ಲಾಡ್
20)ಎನ್ ಎಸ್ ಬೋಸರಾಜು
21)ಸುರೇಶ ಬಿಎಸ್
22)ಮಧು ಬಂಗಾರಪ್ಪ
23)ಡಾ.ಎಂ.ಸಿ ಸುಧಾಕರ್
24)ಬಿ.ನಾಗೇಂದ್ರ
ಭಟ್ಕಳ ಶಾಸಕ ಮಂಕಾಳ ವೈದ್ಯರಿಗೆ ಒಲಿದ ಅದೃಷ್ಟ : ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು : ರಾಜಭವನದ ಗಾಜಿನಮನೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಸಚಿವರಾಗಿ ಭಟ್ಕಳ ಶಾಸಕ ಮಂಕಾಳ ವೈದ್ಯ ಪ್ರಮಾಣ ವಚನ ಸ್ವೀಕರಿಸಿದರು.
ದೇವರ ಹೆಸರಿನಲ್ಲಿ ಮಂಕಾಳು ವೈದ್ಯ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಭಟ್ಕಳ ಶಾಸಕ ಎಸ್. ವೈದ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಜಕೀಯ ಕಾರ್ಯಕರ್ತ ಮತ್ತು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ . ಅವರು 2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಟ್ಕಳ – ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 37,319 ಮತಗಳನ್ನು ಗಳಿಸಿದರು. [ ಅವರು ನಂತರ 2014 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದ ಗೆಲುವು ದಾಖಲಿಸಿದ್ದ ಮಂಕಾಳು ವೈದ್ಯ ಶಾಸಕರಾದ ಎರಡನೇ ಅವಧಿಗೆ ಸಚಿವ ಸಂಪುಟ ಸೇರಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಕೊಡಲಾಯಿತು…
ವರದಿ. ಕಲಾವತಿ. ಎನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030