ಹೊಸಪೇಟೆಯಲ್ಲಿ(ವಿಜಯನಗರ )ಇಂದು ಸಂಜೆ ಭೀಕರ ಹತ್ಯೆ..!!!

Listen to this article

ಹೊಸಪೇಟೆಯಲ್ಲಿ ಇಂದು ಸಂಜೆ ಭೀಕರ ಹತ್ಯೆ..

ಬಳ್ಳಾರಿ ರೋಡ್ ಸರ್ಕಲ್ಬಾರಲ್ಲಿ ನಡೆದ ಘಟನೆ ಯುವಕನಿಗೆ ಚಾಕುವಿನಿಂದ ಎದೆಗೆ ಇರಿದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಮೃತ,ಆರೋಪಿಗಳು ಆರಕ್ಷಕ ಠಾಣೆಗೆ ಶರಣಾಗಿದ್ದಾರೆ ಕೊಲೆಗೆ ಸಂಬಂಧಿಸಿದಂತೆ ಸಿಸಿಟಿವಿಯಲ್ಲಿ ಎಲ್ಲಾ ದೃಶ್ಯಗಳು ದಾಖಲೆಯಾಗಿವೆ.

ಈ ಒಂದು ದೃಶ್ಯ ಇಡೀ ವಿಜಯನಗರ ಜಿಲ್ಲೆಯ ಸಾರ್ವಜನಿಕರಿಗೆ ಎದೆಯನ್ನು ನಡಿಗಿಸುವ ಒಂದು ಸನ್ನಿವೇಶನ್ನು ಉಂಟುಮಾಡಿದೆ, ಯಾವಾಗಲು ಶಾಂತಿಯುತವಾಗಿರುವ ನಗರದಲ್ಲಿ ಇಂತಹ ಘಟನೆಗಳು ನಡೆದರೆ ಸಾರ್ವಜನಿಕರಿಗೆ ಅಸಮಾಧಾನವನ್ನು ಉಂಟುಮಾಡುವುದರಲ್ಲಿ ಎರಡು ಮಾತಿಲ್ಲ, ಈ ಒಂದು ಕೊಲೆಯ ದೃಶ್ಯಾವನ್ನು ವಿಜಯನಗರ ಪೊಲೀಸ್ ಇಲಾಖೆಯ ಅಧಿಕಾರಿಗಳು ಬೇದಿಸುವಲ್ಲಿ ಎಷ್ಟರ ಮಟ್ಟಿಗೆ ಸನ್ನದ್ದರಾಗಿರುವುದರೆಂದು ಕಾಯ್ದು ನೋಡೋಣ.

ಸಂಪೂರ್ಣ ಕೊಲೆಗೆ ಕಾರಣ ಇನ್ನು ತಿಳಿದು ಬಂದಿಲ್ಲ ಪೊಲೀಸ್ ಅಧಿಕಾರಿಗಳ ತನಿಖೆಯ ನಂತರವೇ ಸಂಪೂರ್ಣ ಮಾಹಿತಿ ಘಟನೆಗೆ ಸಂಬಂಧಿಸಿದ ಎಲ್ಲಾ ಸಂಪೂರ್ಣ ಮಾಹಿತಿ  ತಿಳಿದು ಬರುತ್ತದೆ ಇಂತಹ  ಘಟನೆಗಳಿಂದ ಹೊಸಪೇಟೆ ನಾಗರಿಕರು ಬೆಚ್ಚಿಬಿದ್ದಿದ್ದಾರೆ…

ವರದಿ. ಗಣೇಶ್ ಹೊಸಪೇಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend