ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು, ಹಿರೇಕುಂಬಳಗುಂಟೆ.
ನೂತನವಾಗಿ,ಎಸ್.ಡಿ.ಎಂ. ಸಿ.ರಚನೆ ಮಾಡಲಾಯಿತು.
ಹಿರೇಕುಂಬಳಗುಂಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್, ಡಿ, ಎಂ. ಸಿ. ರಚನೆ ಮಾಡಲಾಯಿತು.ಅಧ್ಯಕ್ಷರಾಗಿ. ಶ್ರೀ ಎನ್ ದಾದಾಪೀರ, ಉಪಾಧ್ಯಕ್ಷರಾಗಿ ಶ್ರೀಮತಿ ಪಿ.ಸುಮಂಗಳಮ್ಮ, ಸದಸ್ಯರುಗಳಾಗಿ ಶ್ರೀಮತಿ ಗಳಾದ ನೇತ್ರಾವತಿ.ಮಂಗಳ ಗೌರಿ,ಪಿ. ಸುಮಂಗಳ, ರಫಿ ಜಾಬಿ.ಸಿ ಅಂಬಿಕಾ ಟೀ ಮಮತಾ. ಸಾವಿತ್ರಮ್ಮ, ಶ್ರೀಯುತರುಗಳಾದ ಶಿವಮೂರ್ತಿ. ನಿಂಗಪ್ಪ ಹನುಮಂತಪ್ಪ ಎಂ.ಕುಬೇರ ಗೌಡ. ಶಿವಮೂರ್ತಿ ಎಚ್..ಜಿ.ಬಸವನಗೌಡ. ಜಿ.ಹೆಚ್ ಬಸವರಾಜ.ಇವರುಗಳು ಆಯ್ಕೆಯಾಗಿದ್ದಾರೆ.ಮಾಜಿ ಅಧ್ಯಕ್ಷರಾದ ಸೋಮಲಿಂಗಪ್ಪ ನವರು ಈ ಬಾರಿಯೂ ಕೂಡ ಸದಸ್ಯರಾಗಿ ಉಳಿದುಕೊಂಡಿದ್ದಾರೆ, ನೂತನವಾಗಿ ಆಯ್ಕೆಯಾದ ಎಸ್ ಡಿಎಂಸಿ.ಅಧ್ಯಕ್ಷರುಸದಸ್ಯರುಗಳು, ಹಳೆಯ ಎಸ್ಡಿಎಂಸಿ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ತುಂಬು ಮನದಿಂದ ಬೀಳ್ಕೊಡುಗೆ ಮಾಡಿದರು.ನಂತರ ಹೊಸದಾಗಿ ಆಯ್ಕೆಯಾದ ಎಸ್ಡಿಎಂಸಿ ಕಮಿಟಿಯನ್ನು ತುಂಬಾ ಹೃದಯದಿಂದ ಸ್ವಾಗತ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ, ಸಿ. ಆರ್.ಪಿ ಸಿ. ಲೋಕೇಶ್,ಗ್ರಾಮ ಪಂಚಾಯಿತಿಯಿಂದಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ್,ಪಿ. ಡಿ. ಓ ಬಸವರಾಜ್, ಸದಸ್ಯರಾದ ವಿಶ್ವನಾಥ್ ಗೌಡ, ಸಿದ್ದಣ್ಣ,ಶಾಲಾ ಮುಖ್ಯ ಶಿಕ್ಷಕರಾದ ಶಾಮಸುಂದರ ಸಫಾರಿ,ವಿದ್ಯಾರ್ಥಿಗಳ ತಂದೆ-ತಾಯಿ ಮತ್ತು ಪೋಷಕರು, ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು….
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030