ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಕೂಡ್ಲಿಗಿ ತಾಲೂಕು ವಿಧಾನಸಭಾ ಸದಸ್ಯರಾದ ಮಾನ್ಯ ಶ್ರೀ,N.Y. ಗೋಪಾಲಕೃಷ್ಣ ರವರು ಸುಮಾರು ವರ್ಷಗಳ ಬೇಡಿಕೆಯಾದ ತಾಲೂಕಿನ 74 ಕೆರೆಗಳಿಗೆ ನೀರು ತುಂಬುವ ಯೋಜನೆಯನ್ನು ಸರ್ಕಾರದಿಂದ ಮಂಜೂರು ಮಾಡಿಸುವಲ್ಲಿ ಪ್ರಮುಖ ರಾಗಿ ದ್ದಲ್ಲದೆ ಇವರು ಶಾಸಕರಾದ ಮೂರು ವರ್ಷ ಗಳಿಂದ ಕೂಡ್ಲಿಗಿ ತಾಲೂಕು ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರರಾಗಿದ್ದಾರೆ.ಇವರು ಶಾಸಕರಾಗಿ ಕೂಡ್ಲಿಗಿ ಕ್ಷೇತ್ರಕ್ಕೆ ಬಂದಾಗಿನಿಂದ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಆದ ರಸ್ತೆಗಳು
ಸಣ್ಣ ನೀರಾವರಿ ಇಲಾಖೆ ಚೆಕ್ ಡ್ಯಾಮ್ ಗಳು ,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳು
ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಾಮಗಾರಿಗಳು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಶಾಲಾ ಕೊಠಡಿಗಳು ಶೌಚಾಲಯಗಳು ಬಿಸಿ ಊಟದ ಕೋಣೆ ಗಳು. ಆಟದ ಸಾಮಗ್ರಿಗಳು
ಆರೋಗ್ಯ ಇಲಾಖೆಯಲ್ಲಿ ವಸತಿ ಗೃಹಗಳು ರಸ್ತೆ ಕಾಮಗಾರಿಗಳು.
ಪಟ್ಟಣದಲ್ಲಿ ಮಿನಿ ವಿಧಾನಸೌಧ
ಡಿ ಎಂ ಎಫ್ ಯೋಜನೆ
ಮಹದೇವ ಮೈಲಾರ ಕ್ರೀಡಾಂಗಣ. ಗಾಂಧಿ ಚಿತಾಭಸ್ಮ. ಕೂಡ್ಲಿಗಿ ಪಟ್ಟಣದಲ್ಲಿ ನೂತನ ಪಟ್ಟಣ ಪಂಚಾಯಿತಿ ಕಟ್ಟಡಗಳ ನಿರ್ಮಾಣ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದು ಕೆಲವು ಕಾಮಗಾರಿಗಳು ಮುಗಿದಿದ್ದು ಇನ್ನು ಕೆಲವು ಭಾಗಶಃ ಪೂರ್ಣವಾಗಿದ್ದು ಇನ್ನು ಕಾಮಗಾರಿಗಳ ಕಾರ್ಯ ಮುಗಿಯುವ ಹಂತದಲ್ಲಿ ಇರುತ್ತವೆ. ಕಾನಹೊಸಹಳ್ಳಿ ಯಲ್ಲಿ ರಸ್ತೆ ಅಗಲೀಕರಣ ನೂತನ ಗ್ರಾಮ ಪಂಚಾಯಿತಿ ಹಾಗೂ ಗ್ರಂಥಾಲಯ ಕಟ್ಟಡಗಳ ಭೂಮಿ ಪೂಜೆ ಉದ್ಘಾಟನೆಇನ್ನು ಅನೇಕ ಅಭಿವೃದ್ಧಿ ಕಾಮಗಾರಿಗಳ ಯೋಜನೆಗಳನ್ನು ಕೂಡ್ಲಿಗಿ ಕ್ಷೇತ್ರಕ್ಕೆ ತರುವಲ್ಲಿ ಪ್ರಮುಖರಾಗಿದ್ದಾರೆ ಈ ದಿನ, 3.7 .2021 ರಂದು ತಮ್ಮ 70ನೇ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ ಇವರಿಗೆ ದೇವರು ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಸದಾ ಕಾಪಾಡಲಿ ಎಂದು ಎಚ್ಚರಿಕೆ ಪತ್ರಿಕೆಯ ಬಳಗದಿಂದ ಹುಟ್ಟುಹಬ್ಬದ ಶುಭಾಶಯಗಳು.
*ವರದಿ ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030