ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಅಜೀಮ್ ಪ್ರೇಮ್ಜ ಜೀ ಫೌಂಡೇಶನ್ ರವರಿಂದ ಪೂಜಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರಹಳ್ಳಿ , ಮಾಳೆಹಳ್ಳಿ,ಪಿಚಾರಹಟ್ಟಿ, ಟೀಕಲ್ಲಹಳ್ಳಿ ಗ್ರಾಮಗಳಲ್ಲಿನ ಬಡವರಿಗೆ ನಿರ್ಗತಿಕರಿಗೆ ಹಿರಿಯರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಆಹಾರದ ಕಿಟ್ಟು ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸದಸ್ಯರುಗಳಾದ ಶ್ರೀ ಕೆ ಜಿ ಸಿದ್ದನಗೌಡ, ಶ್ರೀಮತಿ ಪಾಪಮ್ಮ ಡಿ ಗುರುಮೂರ್ತಿ, ಶ್ರೀಮತಿ ಚಂದ್ರಮ್ಮ ತಿಪ್ಪೇಸ್ವಾಮಿ, ಶ್ರೀಮತಿ ಕರಿಬಸಮ್ಮ ಕೆಟಿ ಬಸವರಾಜ್, ಶ್ರೀ ಕೋರಿ ಈರಣ್ಣ, ಮುಖಂಡರಾದ ಶ್ರೀ ಕೆಜಿ ವಿಜಯ್ ಕುಮಾರ್ ಗೌಡ, ಕೆ ಮುರುಗೇಶ್ ಗ್ರಾಮಲೆಕ್ಕಾಧಿಕಾರಿಗಳು, ಎಸ್ ತಿಪ್ಪೇಶ್ ಗ್ರಾಮಸಹಾಯಕರು, ಶರಣರಾದ ನಾಗಣ್ಣ ಸ್ವಾಮಿ, ಬಿ ಶಿವಣ್ಣ ಡಿ ಬಸವರಾಜ, ಕೆಂಚಪ್ಪ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030