ದಿನಾಂಕ .18 .6 .2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾನ್ಯ ಅಶೋಕ್ ತೋಟದ್ ಸಾರ್ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳ ಮತ್ತು ರೇಣುಕಾಚಾರ್ಯ fda so ballariಹಾಗೂ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ,ಎಂ,ಬಸಣ್ಣ, ನರೇಗಾ ಯೋಜನೆಯ ಸಾಹಯಕ ನಿರ್ದೇಶಕರಾದ ಪ್ರಕಾಶ ಸಾರ್ ಮತ್ತು ತಾ,ಪಂ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ, ನರೇಗಾ ಯೋಜನೆಗೆ ಸಂಬಂಧಿಸಿದಂತೆ 17 ಗ್ರಾಮ ಪಂಚಾಯಿತಿಗಳ ಕಾಯಕ ಮಿತ್ರ ಅರ್ಜಿಗಳ ಮಹಿಳಾ ಫಲಾನುಭವಿಗಳ ಅವರ ಮೂಲ ಧಾಖಲಾತಿಗಳನ್ನು ಪರೀಶೀಲನೆ ಮಾಡಲಾಯಿತು,ಪಂಚಾಯಿತಿಗೆ ಒಬ್ಬರಂತೆ ಆಯ್ಕೆ ಮಾಡಲು ಖುದ್ದಾಗಿ ಫಲಾನುಭವಿಗಳನ್ನ ಕರೆದು ಪರೀಸಲಿಸಲಾಯಿತು.ಈ ಸಂದರ್ಭದಲ್ಲಿ ಎಲ್ಲಾ17 ಪಂಚಾಯತ್ ಮಹಿಳಾ ಅಭ್ಯರ್ಥಿಗಳು ಹಾಜರಿದ್ದರು.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030