ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
*ದಿನಾಂಕ.02-02-2021.ರ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಅಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಕ್ಷೇತ್ರ ಕೋಟೆ ಗುಡ್ಡದ ಮಾರಮ್ಮದೇವಿ ಜಾತ್ರೆ ವಿಜೃಂಭಣೆಯಿಂದ ಜರುಗಿತು.*
ಶ್ಯೂನ್ಯ ಮಾಸದ ಮೂರನೇ ವಾರವಾದ ಇಂದು ತಾಲೂಕಿನ ಶಕ್ತಿ ಪೀಠಗಳಲ್ಲೊಂದಾದ ಸುಕ್ಷೇತ್ರ ಶ್ರೀ ಮಾರಿಕಾಂಭ ಜಾತ್ರೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಒಂದು ತಿಂಗಳುಗಳ ಕಾಲ ಭಕ್ತಸಾಗರ ಹರಿದುಬಂದಿದ್ದು ಬಳ್ಳಾರಿ.ಚಿತ್ರದುರ್ಗಾ ದಾವಣಗೆರೆ ಕೋಪ್ಪಳ ನೆರೆಯ ಆಂಧ್ರಪ್ರದೇಶದ ರಾಯದುರ್ಗಾಂ.ಆನಂತಪುರಂ ಸೇರಿದಂತೆ ನಾಡಿನ ಹಲವು ಜಿಲ್ಲೆಗಳ ಭಕ್ತದಿಗಳು ಹರಕೆ ಹೋತ್ತವರು ಪೂಜಾ ಕಾರ್ಯಗಳೋಂದಿಗೆ ಹರಕೆ ತೀರಿಸಿದರು ಅದ್ದೂರಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತದಿಗಳು ಆಗಮಿಸಿದ ನಿಮಿತ್ಹ ವಾಹನ ಸವಾರರಿಗೆ ಪಾದಚಾರಿಗಳಿಗೆ ಕಿರಿಕಿರಿ ಉಂಟಾಯಿತು ಸ್ಥಳಕ್ಕೆ ಆಗಮಿಸಿದ ಗುಡೇಕೋಟೆ ಠಾಣೆಯ ಪಿ.ಎಸ್.ಐ.ಸಿಬ್ಬಂದ್ಧಿ ವರ್ಗದವರು ಸೂಕ್ತ ಬಂದುಬಸ್ತ್ ನೀಡಿ ವಾಹನ ಸವಾರರಿಗೆ ಅನುಕೂಲ ಮಾಡಿಕೋಡಲಾಯಿತು .ಈ ಸಂಧರ್ಭದಲ್ಲಿ ಹಲವು ಜಿಲ್ಲೆಗಳ ಭಕ್ತದಿಗಳು ಸಹಸ್ರರು ಸಂಖ್ಯೆಯಲ್ಲಿ ಜಾತ್ರಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030