ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ, ಎಂ, ಬಿ, ಅಯ್ಯನಹಳ್ಳಿ ಗ್ರಾಮದಲ್ಲಿ ಇಂದು ಶ್ರೀಬಸವೇಶ್ವರಜಯಂತಿ ಪ್ರಯುಕ್ತ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಹಾಗೂ ಎತ್ತಿನ ಗಡಿಯಲ್ಲಿ ಬಸವೇಶ್ವರರ ಫೋಟೋವನ್ನು ಇಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಮುಕಾಂತರ ಹಬ್ಬದ ಸೊಬಗನ್ನು ಆಚರಣೆ ಮಾಡುವುದರ ಮೂಲಕ ಗ್ರಾಮದ ಹಿರಿಯರು, ಯುವಕರು, ಹಾಗೂ ಮುಖಂಡರು ಈ ಒಂದು ಜಯಂತಿಯ ಆಚರಣೆ ಸಮಯದಲ್ಲಿ ಗ್ರಾಮದ ಮುಖಂಡರಾದ, ಎಂ,ನಾಗಭೂಷಣ(ಬಿಜೆಪಿ ಮುಖಂಡರು), ಓ, ಶರಣಪ್ಪ, ಜಿ, ಬಸವರಾಜ್ ಗೌಡ, ಯಜಮಾನಪ್ಪ, ಅಜ್ಜನಗೌಡ ಶಿಕ್ಷಕರು, ಡಿ, ಹನುಮಂತಪ್ಪ, ಕೆ, ತಿಪ್ಪೇಸ್ವಾಮಿ, ಕೆ, ಪ್ರಭಾಕರ್, ಕೆ, ರೇಣುಕಾಚಾರಿ, ಬಿ, ವಿಶ್ವನಾಥ, ಆರ್, ಒಬಜ್ಜ ಹಾಗೂ ಗ್ರಾಮಸ್ಥರು, ಸೇರಿ ವಿಜೃಂಭಣೆಯಿಂದ ಬಸವೇಶ್ವರ ಜಯಂತಿಯನ್ನು ಆಚರಣೆ ಮಾಡಿದರು…
ವರದಿ. ಬಸವರಾಜ್, ಜಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030