ಕೆಂಚಮಲ್ಲನಹಳ್ಳಿ ಗೊಲ್ಲರಹಟ್ಟಿ, ಚಿರತೆ ದಾಳಿಗೆ ಮೇಕೆ ಹಾಗೂ ನಾಯಿ ಬಲಿ…!!!

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೆಂಚಮಲ್ಲನಹಳ್ಳಿ ಗೊಲ್ಲರಹಟ್ಟಿ:ಚಿರತೆ ದಾಳಿಗೆ ಮೇಕೆ ಹಾಗೂ ನಾಯಿ ಬಲಿ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಹೋಬಳಿಯಲ್ಲಿ,ಭಾನುವಾರ ಬೆಳಿಗ್ಗೆ ಕೆಂಚಮಲ್ಲನಹಳ್ಳಿ ಯ ಗೊಲ್ಲರಹಟ್ಟಿ ಮಧ್ಯಭಾಗದಲ್ಲಿರುವ ಹಳ್ಳದಲ್ಲಿ.ಕಲ್ಲಳ್ಳಿ ಮಾರ್ಗವಾಗಿ ಸುಲ್ತಾನ್ ಪುರ ಗೊಲ್ಲರಹಟ್ಟಿಯ ಕುರಿ ಮಂದಿ ಪಕ್ಕದಲ್ಲಿರುವ ತೋಟದ ಸಮೀಪದಲ್ಲಿ, ನಾಯಿ ಮತ್ತು ಒಂದು ಕುರಿಯನ್ನು ಚಿರತೆ ತಿಂದಿದೆ.ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ಮಕ್ಕಳು ಜಾಗ್ರತರಾಗಿರಬೇಕಾಗಿದೆ,

ಕುರಿ ದನಗಳನ್ನು ಜಾಗೃತವಾಗಿ ಕಾಪಾಡಿಕೊಳ್ಳಬೇಕೆಂದು.ಜನಪರ ಕಾಳಜಿಯುಳ್ಳ ಸಂಘವೊಂದು,ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದೆ.ಚಿರತೆ ನರಭಕ್ಷಕವಾಗದಂತೆ ಸೂಕ್ತ ಜಾಗ್ರತಾ ಕ್ರಮಗಳನ್ನು, ಶೀಘ್ರವೇ ಜರುಗಿಸಬೇಕೆಂದು ಸಂಘಟನೆ ತಾಲೂಕಾಡಳಿತಕ್ಕೆ ಒತ್ತಾಯಿಸಿದೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend