ನೆಚ್ಚಿನ ಗುರುಗಳಿಗೆ, ಗ್ರಾಮಸ್ಥರಿಂದ ಹಾಗೂ ವಿದ್ಯಾರ್ಥಿಗಳಿoದ ವಿದಾಯದ ಬೀಳ್ಕೊಡುಗೆ…!!!

Listen to this article

ವರದಿ. ಸುರೇಶ್ ಹೊಳಲ್ಕೆರೆ

ಹೊಳಲ್ಕೆರೆ ತಾಲೂಕಿನ ವರಕೆದೇವಾಪುರದ . ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನದ . ನಿವೃತ್ತಿದಿನದಂದು ವಿದ್ಯಾರ್ಥಿಗಳು . ಗ್ರಾಮಸ್ಥರು ವಿದಾಯದದಿನದಂದು. ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದಂತಹ H.M.ಶಿವಕುಮಾರ ಸರ್ ರವರಿಗೆ ತುಂಬು ಹೃದಯದಿಂದ ಬೀಳುಕೋಡಿಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು .

ಪ್ರತಿಯೋಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಇಂತಹ ಶಿಕ್ಷಕ ತಮ್ಮ ಜೀವನದಲ್ಲಿ ನಮ್ಮಗೆ ಏನೆಲ್ಲಾ ಕೊಟ್ಟಿದ್ದಾರೆ ಎಂದರೆ . ಅದು ಅಪಾರ ಹೇಳು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಗ್ರಾಮಸ್ಥರು ಹೇಳುತ್ತಾರೆ ಇವರ ವೃತ್ತಿಬದುಕಿನ  ಬಗ್ಗೆ,
ಶಿವಕುಮಾರ್ ರವರು ಹುಟ್ಟಿದ್ದು. ಲಿಂಗಾಯತ ಸಮುದಾಯದಲ್ಲಿ ಅದರು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದು ಮಾತ್ರ. ಎಸಿ. ಎಸ್ ಟಿ. ಕೆಳವರ್ಗದ ಹಿಂದೂಳಿದವಿದ್ಯಾರ್ಥಿಗಳಿಗೆ ಎಂದು ವಿದ್ಯಾರ್ಥಿಗಳು ಹೇಳಿದರು.ಶಿವಕುಮಾರ್ ಸರ್ ವೃತ್ತಿ ಜೀವನದ ವಿದಾಯದ ಭಾಷಣದಲ್ಲಿ ಹೇಳಿರುವ ಮಾತು .ಟಿಕೀಸುವರು ಟಿಕೀಸಲಿ ಬಿಡು ನಾವು ಮಾಡಿದ ಕೆಲಸ ಮಾತ್ರ ನಮ್ಮ ಹಿಂದೆಯೇ ಬರುವುದು ಎಂಬುದುನ್ನ ತಿಳಿಸಿದರು ವಿದ್ಯಾರ್ಥಿಗಳಿಗೆ ಕಿವಿಮಾತು ಏನು ಹೇಳಿದರೂ ಅಂದರೆ ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಭವಿಷ್ಯದ ಬಗ್ಗೆ ನನಗೆ ಕನಸು ಕಾಣುವೆ ನಿಮ್ಮ ಯಶಸ್ಸು ನಲ್ಲಿ ನನ್ನ ಜೀವಾನ ಹಡಗಿದೆ ಎಂದು ತಿಳಿಸುತ್ತಾ ಕಣ್ಣೀರಿನ ವಿದಾಯದ ಮಾತುಗಳು ಹೇಳಿದರು…….

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend