ಹೊಳಲ್ಕೆರೆ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ತಂಬಾಕು `ಬಿಡಿ ಗಲಾಬಿ ಹಿಡಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಪಟ್ಟಣದ ಎಸ್ಜೆಎಂ ಪ್ರೌಢಶಾಲೆಯ ಮಕ್ಕಳು `ಭಾಗವಹಿಸಿದ್ದರು. ತಂಬಾಕು ಬಿಡಿ ಗುಲಾಬಿ ಹೂವು ಹಿಡಿ ಎಂಬ ಘೋಷ ವಾಕ್ಯದೊಂದಿಗೆ ತಂಬಾಕು ಮಾರಾಟ ಅಂಗಡಿಗಳಿಗೆ ಮತ್ತು ಸಾರ್ವಜನಿಕವಾಗಿ ಗುಟ್ಕಾ ಬೀಡಿ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಉಪಯೋಗಿಸುವುದನ್ನು ಬಿಡುವಂತೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಸನಾವುಲ್ಲಾ, ಕ್ಷೇತ್ರ ಶಿಕ್ಷಣಾಕಾರಿ ಸಿ.ಎಂ. ತಿಪ್ಪೇಸ್ವಾಮಿ, ಪುರಸಭೆ, ಮುಖ್ಯಾಕಾರಿ ಎ. ವಾಸಿಮ್, ಆರೋಗ್ಯ ಇಲಾಖೆಯ ಬಿಎಚ್ಇಓ ಚಂದ್ರಶೇಖರ್ ನಾಯ್ಕ್, ಆರೋಗ್ಯ ನಿರೀಕ್ಷಕರಾದ ರಂಗನಾಥ್, ಶೌಕತ್ ಅಲಿ, ಬಿಪಿಎಂ ಸಂತೋಷ್ ಇತರರು ಇದ್ದರು.ಹೊಳಲ್ಕೆರೆ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ತಂಬಾಕು `ಬಿಡಿ ಗಲಾಬಿ ಹಿಡಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಪಟ್ಟಣದ ಎಸ್ಜೆಎಂ ಪ್ರೌಢಶಾಲೆಯ ಮಕ್ಕಳು `ಭಾಗವಹಿಸಿದ್ದರು. ತಂಬಾಕು ಬಿಡಿ ಗುಲಾಬಿ ಹೂವು ಹಿಡಿ ಎಂಬ ಘೋಷ ವಾಕ್ಯದೊಂದಿಗೆ ತಂಬಾಕು ಮಾರಾಟ ಅಂಗಡಿಗಳಿಗೆ ಮತ್ತು ಸಾರ್ವಜನಿಕವಾಗಿ ಗುಟ್ಕಾ ಬೀಡಿ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಉಪಯೋಗಿಸುವುದನ್ನು ಬಿಡುವಂತೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಸನಾವುಲ್ಲಾ, ಕ್ಷೇತ್ರ ಶಿಕ್ಷಣಾಕಾರಿ ಸಿ.ಎಂ. ತಿಪ್ಪೇಸ್ವಾಮಿ, ಪುರಸಭೆ, ಮುಖ್ಯಾಕಾರಿ ಎ. ವಾಸಿಮ್, ಆರೋಗ್ಯ ಇಲಾಖೆಯ ಬಿಎಚ್ಇಓ ಚಂದ್ರಶೇಖರ್ ನಾಯ್ಕ್, ಆರೋಗ್ಯ ನಿರೀಕ್ಷಕರಾದ ರಂಗನಾಥ್, ಶೌಕತ್ ಅಲಿ, ಬಿಪಿಎಂ ಸಂತೋಷ್ ಇತರರು ಇದ್ದರು…
ವರದಿ.ಸುರೇಶ್, ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030