ಗದಗ
ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ
ಹಾರೂಗೇರಿ ಗ್ರಾಮದ ಬಳಿ ಪ್ರತ್ಯಕ್ಷ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೂಗೇರಿ ಗ್ರಾಮ
ಜಮೀನಿಗೆ ಹೊರಟಿದ್ದ ರೈತರಿಗೆ ಪ್ರತ್ಯಕ್ಷವಾದ ಚಿರತೆ
ಚಿರತೆ ನೋಡಿ ಕಕ್ಕಾಬಿಕ್ಕಿಯಾದ ರೈತರು
ಚಿರತೆ ಇರೋ ದೃಶ್ಯ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ ರೈತರು
ಜಮೀನುಗಳಿಗೆ ಹೊಂದಿಕೊಂಡಿರೋ ಅರಣ್ಯ ಪ್ರದೇಶದಲ್ಲಿ ಚಿರತೆ ಬೀಡು
ಸುಮಾರು 2 ವರ್ಷಗಳಿಂದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಕಾಣುತ್ತಿರುವ ಚಿರತೆ
ಇದುವರೆಗೂ ಯಾರಿಗೂ ತೊಂದರೆ ನೀಡಿಲ್ಲ ಅಂತ ಅರಣ್ಯ ಅಧಿಕಾರಿಗಳ ಸ್ಪಷ್ಟನೆ
ಮುಂಡರಗಿ ಆರ್.ಎಫ್.ಓ ವೀರೇಂದ್ರ ಮರಿಬಸವಣ್ಣನವರ ಸ್ಪಷ್ಟನೆ..
ವರದಿ. ಸುರೇಶ್. ಕೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030