ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ…!!!

Listen to this article

ಗದಗ

ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ

ಹಾರೂಗೇರಿ ಗ್ರಾಮದ ಬಳಿ ಪ್ರತ್ಯಕ್ಷ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೂಗೇರಿ ಗ್ರಾಮ

ಜಮೀನಿಗೆ ಹೊರಟಿದ್ದ ರೈತರಿಗೆ ಪ್ರತ್ಯಕ್ಷವಾದ ಚಿರತೆ

ಚಿರತೆ ನೋಡಿ ಕಕ್ಕಾಬಿಕ್ಕಿಯಾದ ರೈತರು

ಚಿರತೆ ಇರೋ ದೃಶ್ಯ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ ರೈತರು

ಜಮೀನುಗಳಿಗೆ ಹೊಂದಿಕೊಂಡಿರೋ ಅರಣ್ಯ ಪ್ರದೇಶದಲ್ಲಿ ಚಿರತೆ ಬೀಡು

ಸುಮಾರು 2 ವರ್ಷಗಳಿಂದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಕಾಣುತ್ತಿರುವ ಚಿರತೆ

ಇದುವರೆಗೂ ಯಾರಿಗೂ ತೊಂದರೆ ನೀಡಿಲ್ಲ ಅಂತ ಅರಣ್ಯ ಅಧಿಕಾರಿಗಳ ಸ್ಪಷ್ಟನೆ

ಮುಂಡರಗಿ ಆರ್.ಎಫ್.ಓ ವೀರೇಂದ್ರ ಮರಿಬಸವಣ್ಣನವರ ಸ್ಪಷ್ಟನೆ..

ವರದಿ. ಸುರೇಶ್. ಕೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend