ದ್ವಿತೀಯ ಪಿ,ಯು,ಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಅತ್ಯೂನ್ನತ ಶ್ರೇಣಿ ಪಡೆದ ಗ್ರಾಮೀಣ ಪ್ರತಿಭೆ- ಬಿ. ಎನ್ ವೆಂಕಟೇಶ್ ಗೆ ಸನ್ಮಾನ…..
ಹರಪನಹಳ್ಳಿ :ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಅತ್ಯುನ್ನತ ಶ್ರೇಣಿ ಪಡೆದ ಗ್ರಾಮೀಣ ಪ್ರತಿಭೆ- ಬಿ. ಎನ್. ವೆಂಕಟೇಶ್ ಗೆ ಸನ್ಮಾನ
ಹರಪನಹಳ್ಳಿ ತಾಲೂಕ ಛಲವಾದಿ ಮಹಾಸಭಾ ಘಟಕದ ಮುಖಂಡರುಗಳಿಂದ ಸನ್ಮಾನ.ಮತ್ತು ಕುಟುಂಬ ವರ್ಗದವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ.
ಅವರ ಮುಂದಿನ ವಿದ್ಯಾಭ್ಯಾಸವು ಇನ್ನೂ ಉನ್ನತ ಮಟ್ಟಕ್ಕೆ ಏರಲಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಆಶಿಸಿ ಅಭಿನಂದಿಸಿದ್ದಾರೆ.
ನಾನು ವಿಜಯನಗರ ಜಿಲ್ಲೆ ಬಂಡ್ರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ವೃತ್ತಿ ಯಲ್ಲಿ ಕೆಲಸ ಮಾಡುತ್ತಿರುವೆ ನನ್ನ ಮಗನ ಓದಿಗೆ ಪೂರಕವಾದ ವಾತಾವರಣ ಮತ್ತು ಪುಸ್ತಕ ಸಾಮಾಗ್ರಿಗಳನ್ನು ಒದಗಿಸಿದ್ದೆವು ನಿರಂತರವಾಗಿ ಕಠಿಣ ಪರಿಶ್ರಮ ಹಾಕಿ ಉತ್ತಮ ಸಾಧನೆ ಮಾಡಿದ್ದಾನೆ ಮಗನನ್ನು ವೈದ್ಯನಾಗುವ ಗುರಿಯನ್ನು ಹೊಂದಿದ್ದಾನೆ ಅದಕ್ಕೆ ಪ್ರೂತ್ಸಹ ಸಹಕಾರ ನೀಡುತ್ತೇನೆ .
ಬಿ.ಎನ್.ವೆಂಕಟೇಶ್ ಅವರ ವಿದ್ಯಾರ್ಥಿಯು ಆರಂಭದಿಂದಲೂ ಉತ್ತಮ ವಾದ ಮತ್ತು ನಿರಂತರ ವಾದ ಪರಿಶ್ರಮದಿಂದ ಅಭ್ಯಾಸವನ್ನು ಮಾಡಿದ್ದಕ್ಕಾಗಿ ಈ ಫಲಿತಾಂಶ ಸಾದ್ಯವಾಗಿದೆ ಎಂದ ಅವರು ಮುಂದೆ ವೈದ್ಯನಾಗುವ ಕನಸನ್ನು ಹೊಂದಿದ್ದೇನೆ .
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಛಲವಾದಿ ಸಮನ್ವಯ ಸಮಿತಿಯ ಅಧ್ಯಕ್ಷರಾದ ಗುಂಡಗತ್ತಿ ಕೊಟ್ರಪ್ಪ.ಪ್ರತಾಪ್ ಛಲವಾದಿ ಹರಪನಹಳ್ಳಿ ತಾಲೂಕ ಛಲವಾದಿ ಮಹಾಸಭಾ ಘಟಕದ ಪ್ರಧಾನ ಕಾರ್ಯದರ್ಶಿ. ಬಸವರಾಜ್.ಛಲವಾದಿ ಆದರ್ಶ್ ಶಾಲೆಯ ಕಾರ್ಯದರ್ಶಿ.
ಅಶೋಕ್ ಛಲವಾದಿ ಗುಂಡಗತ್ತಿ.
ಶ್ರೀಮತಿ ಕೊಟ್ರಮ್ಮ. ಅಜ್ಜಯ್ಯಛಲವಾದಿ,ಉಪನ್ಯಾಸಕರು ಪ್ರಭಾಕರ್ ಛಲವಾದಿ lic ಪ್ರತಿನಿಧಿ. ಮುಂತಾದವರು ಉಪಸ್ಥಿತರಿದ್ದರು..
ವರದಿ.ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030