ಹರಪನಹಳ್ಳಿ ಕ್ಷೇತ್ರದಲ್ಲಿ ಮುಂದುವರೆದ. ಎಂಪಿ ವೀಣಾಕ್ಕ ಅವರ ಕಾಂಗ್ರೆಸ್ ಕೋವಿಡ್ ಸಹಾಯ ಹಸ್ತ…!!!

Listen to this article

ಹರಪನಹಳ್ಳಿ ಕ್ಷೇತ್ರದಲ್ಲಿ ಮುಂದುವರೆದ. ಎಂಪಿ ವೀಣಾಕ್ಕ ಅವರ ಕಾಂಗ್ರೆಸ್ ಕೋವಿಡ್ ಸಹಾಯ ಹಸ್ತ….ಎರಡನೇ ವಾರಕ್ಕೂ ಕಾಲಿಟ್ಟ ಸಹಾಯವೀಣಾ

ಇಂದು ದಿನಾಂಕ 21/7/2021 ಹರಪನಹಳ್ಳಿ ತಾಲೂಕಿನ* ವಿವಿಧ ಗ್ರಾಮ ಪಂಚಾಯತಿ ( ಹಗರಿ ಗಜಾಪುರ, ಚಿಗಟೇರಿ
ಬೆಣ್ಣೆಹಳ್ಳಿ ,ಮೈದೂರ ಗ್ರಾಮ ಪಂಚಾಯತಿ)
ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕಾಂಗ್ರೆಸ್ ಕೋವಿಡ್ ಸಹಾಯ ಹಸ್ತ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಕ್ಷೇತ್ರದ ಜನಪ್ರಿಯ ನಾಯಕಿ *ಶ್ರೀಮತಿ ಎಂಪಿ ವೀಣಾ ಮಹಾಂತೇಶ್ *, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಅವರು ಭೇಟಿ ಕೊಟ್ಟು ಕೋವಿಡ್ ಖಾಯಲೆಯಿಂದ ಬಳಲಿದ ಕುಟುಂಬಗಳಿಗೆ ಸಮಾಧಾನ ಸಾಂತ್ವನ ಹೇಳಿದರು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಸಂತಾಪ ಸೂಚಿಸಿದರು. ನಾನು ಕಾಂಗ್ರೆಸ್ ಪರವಾಗಿ ಈ ಸಂಧಿಗ್ದ ಸಮಯದಲ್ಲಿ ತಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜೀವ ಕಳೆದು ಕೊಂಡ ಬಿಪಿಎಲ್ ಕುಟುಂಬಗಳಿಗೆ ಸರಕಾರದಿಂದ ಬರುವ ಒಂದು ಲಕ್ಷ ರೂಪಾಯಿಗಳ ಪರಿಹಾರದ ಬಗ್ಗೆ ಮಾಹಿತಿ ನೀಡಿದರು . ಈ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಧನ , ರೇಷನ್ ಕಿಟ್ , ಸಾರೀ ವಸ್ತ್ರ ವಿತರಣೆ ಮಾಡುವದರ ಮೂಲಕ , ಕಾಂಗ್ರೆಸ ಸಹಾಯ ಹಸ್ತ ಚಾಚಿದರು . ನಿರಂತರವಾಗಿ ಹರಪನಹಳ್ಳಿ ಕ್ಷೇತ್ರದ ಜನರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ, ಸದಾ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುವ ಭವಷ್ಯದ ಶಾಸಕಿ ಜನನಾಯಕಿ ಎಂಪಿ ವೀಣಾ ಮಹಾಂತೇಶ್  ಅವರಿಗೆ ಕ್ಷೇತ್ರದ ಗ್ರಾಮದ ಜನತೆ ಹೃತ್ಪೂರ್ವಕ ಶುಭಹಾರೈಕೆಗಳನ್ನು ಕೋರಿದರು …

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend