ಚಿತ್ರದುರ್ಗ ಜಿಲ್ಲೆಯ, ಹೊಸದುರ್ಗ ತಾಲೂಕಿನ, ಕೆಂಕೆರೆ ಗ್ರಾಮದಲ್ಲಿ ಶಾಸಕರಾದ ಶ್ರೀಗೂಳಿಹಟ್ಟಿ ಶೇಖರ್ ರವರ ಅಭಿವೃದ್ಧಿ ಕಾರ್ಯ ದಿನೇ ದಿನೇ ಸಮಾಜದ ಕಳೆಕಳೆಯನ್ನು ತೋರಿಸುವ ಒಂದು ದಾರಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರ ಮುಖದಲ್ಲಿ ಮಂದಹಾಸವನ್ನು ಮೂಡುವಂತೆ ಮಾಡಿದೆ, ಅಂದರೆ ಕೆಂಕೆರೆ ಗ್ರಾಮದಲ್ಲಿ ಸುಮಾರು 4ಕೋಟಿ ವೆಚ್ಚದಲ್ಲಿ ಎರಡು ಕೆರೆ ನಿರ್ಮಾಣ ಹಾಗೂ 25ಲಕ್ಷ ವೆಚ್ಚದಲ್ಲಿ ನೂತನವಾಗಿ ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ನೂತನ ಕಾರ್ಯ ನಡೆಯುತ್ತಿದ್ದು ಗ್ರಾಮದ ಜನರಲ್ಲಿ ಶಾಸಕರ ಒಂದು ಕಾರ್ಯವನ್ನು ನೋಡಿ ಇವರೇ ನಿಜವಾದ ಜನನಾಯಕ ಎನ್ನುವ ಒಂದು ಪ್ರೀತಿಗೆ ಪಾತ್ರರಾಗಿದ್ದಾರೆ ಹೊಸದುರ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ಹಲವಾರು ಕಾಮಗಾರಿಗಳು ಇದೆ ರೀತಿಯಲ್ಲಿ ನಡೆಯುತ್ತಿದ್ದು ಮತದಾರರ ಮನಸ್ಸನ್ನು ಗೆದ್ದಿದ್ದಾರೆ ಎಂದರು ತಪ್ಪಿಲ್ಲ ಬಿಡಿ..
ವರದಿ, ಅಜ್ಜಯ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030