ಸಿಂಧನೂರು :ಕೊರೋನಾ ಲಸಿಕೆ ಪಡೆಯುವುದಕ್ಕೂ ಮುನ್ನ ಯುವಕರು ರಕ್ತದಾನ ಮಾಡಿ.
ಲಸಿಕೆ ಹಾಕಿಸ್ಕೊಂಡು 28 ದಿನಗಳ ವರೆಗೂ ರಕ್ತದಾನ ಮಾಡುವದಕ್ಕೆ ಬರುವದಿಲ್ಲ ಆದಕಾರಣ ಇಂದೇ ರಕ್ತದಾನ ಮಾಡುವ ಮೂಲಕ ಜೀವಾ ಉಳಿಸಿ .ಈಗಾಗಲೇ ದಿನ ದಿನಕ್ಕೆ ಕೊರೋನ ಪಾಸಿಟಿವ್ ಹೆಚ್ಚಾಗುತ್ತಿದ್ದು,ಮನೆಯಲ್ಲಿಯೇಇದ್ದು ಸರಕಾರದ ನಿಯಮಗಳನ್ನು ಪಾಲಿಸಿ, ನೀವು ಕೂಡ ಲಸಿಕೆ ಹಾಕಿಸಿಕೊಳ್ಳುವ ಮುಂಚೆ ರಕ್ತದಾನ ಮಾಡಿ. ದಿನ ದಿನಕ್ಕೆ ಹೆಚ್ಚು ಚಿಕ್ಕ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ ವಯಸ್ಕರಿಗೆ ಆಕ್ಸಿಡೆಂಟ್ ಆದ ವ್ಯಕ್ತಿಗಳಿಗೆ ತುಂಬಾನೇ ರಕ್ತಬೇಕು ,
ಇವತ್ತು ಕೊರೋನ ದಿಂದ ಅನೇಕ ಜನ ಸಾಯುತ್ತಾರೆ ನೀವು ರಕ್ತದಾನ ಮಾಡದಿದ್ದರೆ ರಕ್ತ ಸಿಗಲಿಲ್ಲ ಅಂದ್ರೆ ಸಾವು ಕೂಡ ಸಂಭವಿಸುತ್ತದೆ ದಯವಿಟ್ಟು ಎಲ್ಲಾ ಯುವಕ ಯುವತಿಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ದಯವಿಟ್ಟು ರಕ್ತದಾನ ಮಾಡಿ ಜೀವ ಉಳಿಸಿ ಎಂದು
ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಕರೆ ನೀಡಿದರು..
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030