*🪔ನಿಧನ ವಾರ್ತೆ-ಅಂಬಾಲಿ ನಾಗರಾಜ ಕೂಡ್ಲಿಗಿ🪔*-ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ 15ನೇ ವಾರ್ಡ್ ನಿವಾಸಿ,ವಾಲ್ಮೀಕಿ ಯುವ ಮುಖಂಡ ಹಾಗೂ ಯುವ ಪೈಲ್ವನ್ ರಾದ ಅಂಬಾಲಿ ನಾಗರಾಜ(48),ಮೇ 1ರಂದು ಸಂಜೆ ತಮ್ಮ ನಿವಾಸದಲ್ಲಿ ಮೃತಪಟ್ಟಿರುತ್ತಾರೆ.
ಅವರು ತಾಯಿ ಶ್ರೀಮತಿ ಊರಮ್ಮ (ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷರು)ಸಹೋದರರು ಮತ್ತು ಸಹೋದರಿಯರು,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
*ಅಂತ್ಯ ಕ್ರಿಯೆ:-* ಮೃತರ ಅಂತ್ಯ ಕ್ರಿಯೆ ಮೇ 2ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಶಾಂತಿವನದಲ್ಲಿ ಜರುಗಲಿದೆ.
*ಸಂತಾಪ*- ಮೃತರ ಅಗಲಿಕೆಗೆ ಕೂಡ್ಲಿಗಿ ವಾಲ್ಮೀಕಿ ಸಮಾಜ ಹಾಗೂ ವಿವಿದ ಸಮಾಜದ ಮುಖಂಡರು, ಜನಪ್ರತಿನಿಧಿಗಳು,ವಿವಿದ ಪಕ್ಷಗಳ ಮುಖಂಡರು. ಪೈಲ್ವಾನರು,ರೈತ ಸಂಘದ ಪದಾಧಿಕಾರಿಗಳು,ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ವರದಿ *ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030