ನಿಧನ ವಾರ್ತೆ
ಬೆಳಗಾವಿ ಜಿಲ್ಲೆಯ ಹೆಸರಾಂತ ಪತ್ರಿಕೆಯಾದ, ಎಚ್ಚರಿಕೆ ಕ್ರಾಂತಿಕಾರಿ ವಾರ ಪತ್ರಿಕೆಯ, ಜಿಲ್ಲಾ ವರದಿಗಾರರಾದ ಮಹಾಲಿಂಗ ಗಗ್ಗರಿ ಯವರ ತಾಯಿಯಾದ, ಲಕ್ಕವ್ವ ಹಣಮಂತ ಗಗ್ಗರಿ 78ವರ್ಷದ ಇವರು, ಇಂದು ದೈವಾದಿನರಾಗಿರುತ್ತಾರೆ.
ಮತ್ತು ಇವರು ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಎಂದು ಹೇಳಲು ತುಂಬಾ ದುಃಖ್ಖವಾಗುತ್ತದೆ, ಇಂತಹ ಒಂದು ಸಮಯದಲ್ಲಿ ಇವರ ಕುಟುಂಬಕ್ಕೆ ಆ ದೇವರು ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಕೋರಿಕೊಳ್ಳುತೇವೆ, ಇವರ ಒಂದು ಅಂತ್ಯ ಸಂಸ್ಕಾರವನ್ನು, ಬೆಳಗಾವಿ ಜಿಲ್ಲೆಯ, ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ನಡೆಯಲಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030