ಅಖಿಲ ಭಾರತ ಬೇಡಿಕೆಗಳ ಸಪ್ತಾಹ ಅಂಗವಾಗಿ ಆನ್ ಲೈನ್,ಚಳುವಳಿ ಹಮ್ಮಿಕೊಂಡಿದ್ದರು…!!!

Listen to this article

 

ಬಳ್ಳಾರಿ ಗಣಿ ನರದಲ್ಲಿ ಎ. ಐ. ಡಿ. ಎಸ್.ಒ. ವತಿಯಿಂದ ಅಖಿಲ ಭಾರತ ಬೇಡಿಕೆಗಳ ಸಪ್ತಾಹ ಅಂಗವಾಗಿ ಆನ್ ಲೈನ್,ಚಳುವಳಿ ಹಮ್ಮಿಕೊಂಡಿದ್ದರು.
ಬಳ್ಳಾರಿ.ಗಣಿ ನಗರಿಯಲ್ಲಿ ,ದಿನಾಂಕ 30.4.2021
ರಂದು ಬಳ್ಳಾರಿ ಜಿಲ್ಲಾ ಸಮಿತಿಯಿಂದ ಕೋವಿಡ್
19 ರ, ಎರಡನೇ ಅಳೆಯಿಂದಾಗಿ ತೀವ್ರ ಸಂಕಷ್ಟ
ದಲ್ಲಿ ಇದ್ದಾರೆ. ಎಲ್ಲಾ ಜನರಿಗೂ ಕರೊನ ವ್ಯಾಕ್ಸಿನ್
ಉಚಿತವಾಗಿ ನೀಡಿರಿ,ಮತ್ತು ಎಲ್ಲರಿಗೂ ಆರೋಗ್ಯ
ವ್ಯವಸ್ಥೆ ಕಲ್ಪಿಸಿ ಎಂದು ಅಖಿಲ ಭಾರತ ಬೇಡಿಕೆಗಳ
ಸಪ್ತಾಹ, ಏಪ್ರಿಲ್25 ರಿಂದ ಮೇ 1 ರವರೆಗೂಆನ್
ಲೈನ್ ಚಳುವಳಿ ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ ಜಿಲ್ಲಾದ್ಯಂತ ನೂರಾರು ವಿದ್ಯಾರ್ಥಿಗಳು,
ಪೋಷಕರು , ಹಾಗೂ ಜನಸಾಮಾನ್ಯರು,ಬೇಡಿಕೆ
ಗಳ, ಫಲಕ ಹಿಡಿದು ಫೋಟೋ ತೆಗೆದು ಎಲ್ಲಾ
ಸೋಷಿಯಲ್ ಮಿಡಿಯದಲ್ಲಿ,ಶೇರ್ ಮಾಡುವುದ
ರ, ಮೂಲಕ ಆನ್ ಲೈನ್ ಚಳುವಳಿ ಯಲ್ಲಿ ಭಾಗ
ವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಎ. ಐ. ಡಿ. ಎಸ್.ಒ.
ವಿದ್ಯಾರ್ಥಿ ಸಂಘಟನೆಯ ಸಾರ್ವಜನಿಕ ಆರೋ
ಗ್ಯ, ವ್ಯವಸ್ಥೆಯನ್ನು ಬಲಪಡಿವಂತೆ,ಎಲ್ಲರಿಗೂ
ಉಚಿತ ಆರೋಗ್ಯ ಸೇವೆ ಮತ್ತು ಉಚಿತ ಲಸಿಕೆ
ನೀಡುವಂತೆ ಒತ್ತಾಯಿಸಲು, ಏ 25 ರಿಂದಮೇ
01,ವರೆಗೆ ಅಖಿಲಭಾರತ ಸಪ್ತಾಹದ ಹಿನ್ನೆಲೆಯಲ್ಲಿ
ಎ.ಐ. ಡಿ. ಎಸ್.ಒ. ಬಳ್ಳಾರಿ ಜಿಲ್ಲಾ ಸಮಿತಿಯಿಂದ
ಇಂದು ಆನ್ ಲೈನ್ ಚಳುವಳಿಯನ್ನು ಸಂಘಟಿಸಿ
ಸಿದರು.
ಈ ಚಳುವಳ್ಳಿಯಲ್ಲಿ ನೂರಾರು ವಿದ್ಯಾರ್ಥಿ
ಗಳು,ಜನಸಾಮಾನ್ಯರು, ಭಾಗವಹಿಸಿದ್ದರು.
ಎಂದು,ಎ. ಐ. ಡಿ. ಎಸ್.ಒ. ಜಿಲ್ಲಾಧ್ಯಕ್ಷರಾದ,
ಗುರಳ್ಳಿ ರಾಜ. ಜಿಲ್ಲಾ ಕಾರ್ಯದರ್ಶಿ ರವಿಕಿರಣ್
ಜೆ.ಪಿ.ಹೇಳಿದರು.
ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend