ಹೆಗ್ಡಾಳು ಗ್ರಾಪಂ:20-30ಸಾವಿರ ಕೊಟ್ರೆಮಾತ್ರ ಮನೆ-ಆರೋಪ*-
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಹೆಗ್ಡಳು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ,2019-2020ನೇ ಸಾಲಿನಲ್ಲಿ ಬಸವ ಇಂದಿರಾ ಅವಾಜ್ ಯೋಜನೆಯಲ್ಲಿ.
ಮನೆ ಮಂಜುರಾಗಿರುವುದಾಗಿ ಜಿಪಿಆರ್ ಎಸ್ ಆಗಿದ್ದ ಫಲಾನುಭವಿಗೆ ಮನೆ ಮಂಜೂರು ಮನೆ ಒದಗಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಗ್ರಾಪಂ ಸದಸ್ಯರು ಅಧಿಕಾರಿಗಳು
ವಿಚಾರಿಸಿದರೆ ಮನೆಯೊಂದಕ್ಕೆ 25-30ಸಾವಿರ ರೂಗಳ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವಿದೆ.
ಈ ಸಂಬಂಧಿಸಿದಂತೆ ಕೆಲ ಪಲಾನುಭವಿಗಳು ನೇರವಾಗಿ ಆರೋಪಿಸಿದ್ದಾರೆ,
20ವರ್ಷಗಳಿಂದಲೂ ವಸತಿ ಇಲ್ಲದ ಪಲನುಭವಿ ಸತತವಾಗಿ ಅರ್ಜಿ ಹಾಕಲಾಗಿದೆಯಾದರೂ ಮನೆ ನೀಡಿಲ್ಲ ಎಂಬ ಆರೋಪವಿದೆ….
ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030