ರಸ್ತೆ ಬದಿ ನಿಂತಿದ್ದ ಮಹಿಳೆ ಸರಗಳ್ಳತನ ಮಾಡಿ ಹೋಗುತ್ತಿದ್ದ ವೇಳೆ ಸಿಕ್ಕಿಬಿದ್ದ ಕಳ್ಳರು.
ವಿಜಯಪುರ ತಾಲೂಕಿನ ಜಾಧವ ನಗರದಲ್ಲಿ ಘಟನೆ.
ಜಾಧವ ನಗರದ ಅಂಗನವಾಡಿ ಕಾರ್ಯಕರ್ತೆ ಅಕ್ಕೂಬಾಯಿ ರಾಠೋಡ ಎಂಬುವವರ ತಾಳಿ ಚೈನ್ ಕದ್ದಿದ್ದ ಖದೀಮರು.
ಕೆ ಟಿ ಎಂ ಬೈಕ್ ಮೇಲೆ ಬಂದ ಇಬ್ಬರು ಕಳ್ಳರಿಂದ ಕೃತ್ಯ.
40ಗ್ರಾಂ ತಾಳಿಚೈನ್ ಕದ್ದು ಹೋಗುತ್ತಿದ್ದ ವೇಳೆ ಬೆನ್ನಟ್ಟಿದ ಜನ್ರು.
ತಪ್ಪಿಸಿಕೊಳ್ಳಲು ಬೈಕ್ ಸ್ಪೀಡ್ ಓಡಿಸುತ್ತಿದ್ದಾಗ ನಾಗಠಾಣ ಗ್ರಾಮದಲ್ಲಿ ಮತ್ತೊಂದು ಬೈಕ್ ಗೆ ಡಿಕ್ಕಿ.
ಈ ವೇಳೆ ಬೆನ್ನಟ್ಟಿ ಬಂದು ಇಬ್ಬರು ಕಳ್ಳರನ್ನು ಹಿಡಿದ ಸ್ಥಳೀಯರು.
ಬೈಕ್ ಮೇಲೆ ಬಿದ್ದು ಕಳ್ಳರಿಗೆ ಗಾಯ, ಸ್ಥಳೀಯ ಆಸ್ಪತ್ರೆಗೆ ದಾಖಲು.
ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ.ವಿಜಯಪುರ ಬ್ರೇಕಿಂಗ್:
ರಸ್ತೆ ಬದಿ ನಿಂತಿದ್ದ ಮಹಿಳೆ ಸರಗಳ್ಳತನ ಮಾಡಿ ಹೋಗುತ್ತಿದ್ದ ವೇಳೆ ಸಿಕ್ಕಿಬಿದ್ದ ಕಳ್ಳರು.
ವಿಜಯಪುರ ತಾಲೂಕಿನ ಜಾಧವ ನಗರದಲ್ಲಿ ಘಟನೆ.
ಜಾಧವ ನಗರದ ಅಂಗನವಾಡಿ ಕಾರ್ಯಕರ್ತೆ ಅಕ್ಕೂಬಾಯಿ ರಾಠೋಡ ಎಂಬುವವರ ತಾಳಿ ಚೈನ್ ಕದ್ದಿದ್ದ ಖದೀಮರು.
ಕೆ ಟಿ ಎಂ ಬೈಕ್ ಮೇಲೆ ಬಂದ ಇಬ್ಬರು ಕಳ್ಳರಿಂದ ಕೃತ್ಯ.
40ಗ್ರಾಂ ತಾಳಿಚೈನ್ ಕದ್ದು ಹೋಗುತ್ತಿದ್ದ ವೇಳೆ ಬೆನ್ನಟ್ಟಿದ ಜನ್ರು.
ತಪ್ಪಿಸಿಕೊಳ್ಳಲು ಬೈಕ್ ಸ್ಪೀಡ್ ಓಡಿಸುತ್ತಿದ್ದಾಗ ನಾಗಠಾಣ ಗ್ರಾಮದಲ್ಲಿ ಮತ್ತೊಂದು ಬೈಕ್ ಗೆ ಡಿಕ್ಕಿ.
ಈ ವೇಳೆ ಬೆನ್ನಟ್ಟಿ ಬಂದು ಇಬ್ಬರು ಕಳ್ಳರನ್ನು ಹಿಡಿದ ಸ್ಥಳೀಯರು.
ಬೈಕ್ ಮೇಲೆ ಬಿದ್ದು ಕಳ್ಳರಿಗೆ ಗಾಯ, ಸ್ಥಳೀಯ ಆಸ್ಪತ್ರೆಗೆ ದಾಖಲು.
ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ..
ವರದಿ. ಸುರೇಶ್. ಕೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030