ಹೊಸಪೇಟೆಯಲ್ಲಿ ಶುರುವಾಯ್ತು ವರುಣನ ಆರ್ಭಟ…!!!

Listen to this article

ಹೊಸಪೇಟೆಯಲ್ಲಿ ಶುರುವಾಯ್ತು ವರುಣನ ಆರ್ಭಟ

ವಿಜಯನಗರ ಜಿಲ್ಲೆ ಜಿಲ್ಲಾ ಕೇಂದ್ರದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರೊ ಮಳೆರಾಯ

ಸತತ ಒಂದು ಗಂಟೆಯಿಂದ ಗುಡುಗ ಸಹಿತ ಭಾರೀ ಮಳೆ

ಮಳೆಯ ಸಿಂಚನದಿಂದ ವಿಜಯನಗರ ಭಾಗದ ರೈತರ ಮೊಗದಲ್ಲಿ ಮೂಡಿದ ಮಂದಹಾಸ

ಜಿಲ್ಲೆಯ ವಿವಿಧೆಡ ಮಳೆರಾಯನ ರೌದ್ರ ನರ್ತನ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಾದ್ಯಂತ ಮಳೆರಾಯನ ಆರ್ಭಟ

ಜಿಲ್ಲೆಯ ವಿವಿಧೆಡ ಬಿರುಸುಗೊಂಡ ಕೃಷಿ ಚಟುವಟಿಕೆ ಕಾರ್ಯಗಳು..

ವರದಿ. ಗಣೇಶ್. ಕೆ ಹೊಸಪೇಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend