ರಾಯಬಾಗ ಮತಕ್ಷೇತ್ರದ ಜೈನಾಪುರ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಎಂ ಎ ಬಾಯ್ಸ್ ಜೈನಾಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಯುವ ಧುರೀಣರಾದ ಶ್ರೀ ಧುಳಗೌಡ ಈ ಪಾಟೀಲ.
ಈ ಸಂದರ್ಭದಲ್ಲಿ ಶ್ರೀ ಕಿರಣ ಕಲ್ಲೊಳಕರ, ಶ್ರೀ ಎಂ ಎಚ್ ಪಟೇಲ, ಕುಂತಿನಾಥ ಮಗದುಮ್ಮ,ನಾನಾಸಾಹೇಬ ಪಾಟೀಲ, ತಮ್ಮಣ್ಣ ಘರಗುಡೆ, ಸುರೇಶ ಘರಗುಡೆ, ಸುರೇಶ ಕರಗಾಂವಿ, ಸತ್ಯಪ್ಪ ಕಮತನುರೆ, ರಾಕ್ರೀಡಾಭಿಮಾನಿಗಳು ಉಪಸ್ಥಿತರಿದ್ದವಸಾಬ ಘರಗುಡೆ, ದುಂಡಪ್ಪ ಘರಗುಡೆ, ಬಾಬಾಸಾಹೇಬ ಮಂಗಾಜೆ, ರಾಮು ವಟಗುಡೆ, ಹಾಗೂ ಜಾತ್ರಾ ಕಮಿಟಿಯ ಸದಸ್ಯರು.
ವರದಿ
ವಿನಾಯಕ ಮೈಶಾಳೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030