ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಕೊರೊನ ಅಟ್ಟಹಾಸದ ನಡುವೆ ಕೊರೊನಾ ಪೀಡಿತರ ಉಸಿರು ನಿಲ್ಲುತ್ತಿರವ ಘಳಿಗೆಯಲ್ಲಿ ನಿಮ್ಮ ಉಸಿರಿಗೆ ಉಸಿರಾಗಿರುವೆ ಎಂದು ಜನರ ಪಾಲಿನ ಸಂಜೀವಿನಿಯಾಗಿ ನಿಮಗೆ ಆಕ್ಸಿಜನ್ ಸಿಲೆಂಡರ್ಗಳೂ ಅತ್ಯವಶಕವಾಗಿ ಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂದು ಡಿ.ಕೆ.ಆರ್ ಆಕ್ಸಿಜನ್ ಬ್ಯಾಂಕ್ ಅನ್ನೇ ತೆರೆದ ಶ್ರೀಯುತ ಎಂ.ಡಿ.ಮಂಜುನಾಥ್, ನಿಮಗಿದೋ ನನ್ನ ನಮನ ನಿಮ್ಮ ಕಾರ್ಯಕ್ಕೆ ಶ್ಲಾಘಿಸಲು ಪದವಿಲ್ಲ. ಇಂದು ರಾಂಪುರ ಕೋವಿಡ್ ಸೆಂಟರ್ ಗೆ ಆಕ್ಸಿಜನ್ ಸಿಲಿಂಡರ್ ಅವಶ್ಯಕತೆಯನ್ನು ಅರಿತು ಈ ದಿನ ಸಿಲಿಂಡಾರ್ ಅನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಎಂ.ಡಿ.ಮಂಜುನಾಥ್ ಡಿ.ಕೆ.ಆರ್.ಗ್ರೂಪ್ ಮಾಲೀಕರು, ಚನ್ನಾರೆಡ್ಡಿ ಗ್ರಾ.ಪಂ ಸದಸ್ಯರು, ತಿಪ್ಪೇಸ್ವಾಮಿ ಗ್ರಾ.ಪಂ ಸದಸ್ಯರು, ವಸಂತ ಕುಮಾರ, ರಮೇಶ್ ಕ.ರ.ವೇ ಮುಖಂಡ, ರಾಮಕೃಷ, ಮನ್ಸೂರ್, ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030