ದಿನಾಂಕ:- 19-05-2021 ರಂದು ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಗ್ರಾಮ ತಾಲೂಕಿನ ಹೊಸಹೊಳ್ಳಿ ಗ್ರಾಮದಲ್ಲಿ ಈ ದಿನ ಪೊಲೀಸ್ ಇಲಾಖೆಯಿಂದ ಬ್ಯಾರಿಗೇಟ್ ಹಾಕಿ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುವುದರಿಂದ ಸರ್ಕಾರದ ಆದೇಶದ ಪ್ರಕಾರ 19-05-2021 ರಿಂದ 24-05-2021 ರವರಗೆ ಸಂಪೂರ್ಣ ಜನ ಸಂಚಾರ ಮತ್ತು ವಾಹನ ಸಂಚಾರವನ್ನು ನಿರ್ಬಂದಿಸಿ ಹೊಸಹಳ್ಳಿ ಪಿ.ಎಸ್.ಐ ತಿಮ್ಮಣ್ಣ ಚಾಮನೂರು ಹಾಗೂ ಸಿಬ್ಬಂದಿ ಯವರು ಹಾಗೂ ಗ್ರಾಮ ಪಂಚಾಯಿತಿ ಅದ್ಯಕ್ಷರು ಉಪಾಧ್ಯಕ್ಷರು ಸಿಬ್ಬಂದಿ ,ನಾಡ ಕಛೇರಿಯ ಉಪತಹಶಿಲ್ದಾರರು ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರಯ ,ಆಶಾ ಕಾರ್ಯಕರ್ತೆಯರು ಇತರರು ಇದ್ದರು ಗ್ರಾಮ ಪಂಚಾಯಿತಿ ವಾಹನದ ದ್ವನಿ ವರ್ದಕದ ಮೂಲಕ ಜಾಗೃತಿ ಮೂಡಿಸಲಾಯಿತು.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030