ಶಾಲೆಯ ಆವರಣದಲ್ಲಿ ತಿಪ್ಪೆಯನ್ನು ನಿರ್ಮಾಣ, ಮಾಡಿದ ಮಹಾಶಯ…!!!

Listen to this article

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗನೂರ ತಾಲೂಕ: ರಾಮದುರ್ಗ ಜಿಲ್ಲಾ: ಬೆಳಗಾವಿ ಈ ಶಾಲೆಯ ಆಟದ ಮೈದಾನದಲ್ಲಿ ಮಕ್ಕಳು ಆಟ ಆಡುವ ಸ್ಥಳದಲ್ಲಿ ಅದೇ ಗ್ರಾಮದ ವ್ಯಕ್ತಿಯು ಮಕ್ಕಳು ಆಟವಾಡುವ ಸ್ಥಳವನ್ನು ತಿಪ್ಪಿ ಗುಂಡಿ ನಿರ್ಮಿಸಿ ದನಗಳ ಸಗಣಿ ಮತ್ತು ಗೊಬ್ಬರ ತಂದು ಹಾಕಿದ್ದಾನೆ. ಇದರ ಕುರಿತಾಗಿ ಶಾಲಾ ಸಿಬಂದಿಗಳು ಮತ್ತು ಎಸ್ ಡಿ ಎಂ ಸಿ ಸದ್ಯಸರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ತಾಲ್ಲೂಕಿನ ಅಧಿಕಾರಿಗಳು ಈ ತಿಪ್ಪಿಯನ್ನು ತೆಗೆಯಲು ಹೇಳಿದರು ಈ ವ್ಯಕ್ತಿ ತನದೇ ಜಾಗವೆಂದು ತಕರಾರು ಮಾಡುತ್ತಿದಾನೆ. ಇದರ ಕುರಿತಾಗಿ ಗ್ರಾಮದ ಮುಖಂಡರು ಪಂಚಾಯಿತಿ ಮಾಡಿದರು ಯಾರ ಮಾತಿಗೆ ಒಪ್ಪುತಿಲ ಇದರಿಂದ ಶಾಲಾ ಮಕ್ಕಳ ಅರೋಗ್ಯದ ಮೇಲೆ ಪರಿಣಾಮ ಬಿರುತ್ತದೆ ಎಂದು ಸ್ಥಳೀಯ ಆರೋಪ ದಯಮಾಡಿ ಕ್ಷೆತ್ರ ಶಿಕ್ಷನಾಧಿಕಾರಿಗಳು ಇದರ ಕುರಿತ್ತಾಗಿ ಗಮನ ಹರಿಸಿ ಮಕ್ಕಳಿಗೆ ಆಟವಾಡಲು ಮೈದಾನದಲ್ಲಿರುವ ತಿಪ್ಪಿ ಮುಳ್ಳು ಕಂಠಿಗಳನ್ನು ತೆಗೆಸಿ ಮತ್ತು ಸಂಭದಪಟ್ಟ ಗ್ರಾಮ ಪಂಚಾಯತ ಕಾರ್ಯಲಯಕೆ ನಿರ್ದೇಶನ ನೀಡಿ ಸ್ಥಳೀಯರು ಪತ್ರಿಕಾ ಮಾಧ್ಯಮ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾ ವರದಿಗಾರರು.
ಮಹಾಲಿಂಗ ಹ ಗಗ್ಗರಿ ಬೆಳಗಾವಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend