ಇಂದು ರಾಯಬಾಗ ಬ್ಲಾಕ ಕಾಂಗ್ರೆಸ ಸಮಿತಿಯ ಅಧ್ಯಕ್ಷರಾದ ಶ್ರೀ ಈರಗೌಡ ಧುಳಗೌಡ ಪಾಟೀಲ ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ ಮಹಾವೀರ ಮೋಹಿತೆ ಇವರ ವತಿಯಿಂದ ತಾಲೂಕಾ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಮತ್ತು ರಾಯಬಾಗ ಪ.ಪಂಚಾಯಿತ ಪೌರ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರಾದ ಶ್ರೀ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತ್ತು ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ವೀರಕುಮಾರ ಪಾಟೀಲ,ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ ಚಿಂಗಳೆ,ಶ್ರೀ ಶ್ರೀ ಅಪ್ಪಾಸಾಬ ಕುಲಗೂಡೆ ನಾಗರಮುನ್ನೋಳ್ಳಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಶಂಕರಗೌಡ ಪಾಟೀಲ ಕುಡಚಿ ಬ್ಲಾಕ್ ಅಧ್ಯಕ್ಷರಾದ ಶ್ರೀ ರೇವಣ್ಣ ಸರವ ದಿಲೀಪ ಜಮಾದಾರ, ಶ್ರೀ ಬಿ.ಎನ್.ಬಂಡಗರ,ಶ್ರೀ ರಾಜು ಶಿರಗಾಂವೆ ಶ್ರೀ ಯಲ್ಲಪ್ಪ ಶಿಂಗೆ ಶ್ರೀ ಶ್ರವಣಕುಮಾರ ಕಾಂಬಳೆ ಶ್ರೀ ಮುರಗೇಶ ಕೋಟಿವಾಲೆ ಶ್ರೀ ನಾಮದೇವ ಕಾಂಬಳೆ ಶ್ರೀ ಕಿರಣ ಕಾಂಬಳೆ ಇವರ ಉಪಸ್ಥಿತರಿದರು..
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030